(www.vknews.in)ಎಸ್ ವೈ ಎಸ್ ಕೊಕ್ಕಡ ಶಾಖೆ ಯ ಮಹಾಸಭೆ ಅಡ್ಡಾಯಿ ಮದರಸ ಹಾಲ್ ನಲ್ಲಿ ನಡೆಯಿತು ಎಸ್ ವೈ ಎಸ್ ಇದರ ನೆಲ್ಯಾಡಿ ಸೆಂಟರ್ ಅಧ್ಯಕ್ಷರು ಆದ ಶಾಫಿ ಶಖಾಫಿ ಇವರ ನೇತೃತ್ವದಲ್ಲಿ ನಡೆಯಿತು…..
ಕಾರ್ಯದರ್ಶಿ ಇಬ್ರಾಹಿಂ ಬೀಡಿ ವರದಿ ಓದಿದ ನಂತರ ಕಮಿಟಿ ಬರ್ಕಸ್ ಮಾಡಿ ಹೊಸ ಸಮೀತಿ ಯನ್ನೂ ರಚನೆ ಮಾಡಲಾಹಿತು ಎಸ್ ವೈ ಎಸ್ ಕೊಕ್ಕಡ ಪಟ್ಟೂರು ಶಾಖೆ ಇದರ ಮಹಾಸಭೆ ನಡೆಯಿತು ನೂತನ ಸಾರಥಿಗಳು.. ಅಧ್ಯಕ್ಷರಾಗಿ ಸಿದ್ದಿಕ್ ಅಡ್ಡಯಿ ಉಪಾದ್ದ್ಯಾಕ್ಷರಾಗಿ ಸಿದ್ದಿಕ್ ಪಟ್ಟೂರು ಪ್ರದಾನ ಕಾರ್ಯದರ್ಶಿ ಯಾಗಿ ಝಕರಿಯ.ಕೆ.ಕೊಕ್ಕಡ ಶಾಂತ್ವನ ಕಲಂದರ್ mh ದಹವಾ ಕಾರ್ಯದರ್ಶಿ ಸಲೀಂ ಪಟ್ಟೂರು ಕೋಶಾಧಿಕಾರಿ ಯಾಗಿ ಹಮೀದ್ ಕೆಪಿ ಆರಿಸಲಾಹಿತು ಸಹಕರಿಸಿ ದ ಎಲ್ಲರಿಗೂ ದನ್ಯವಾದಗಳು ಮತ್ತು ಕರ್ನಾಟಕ ಮುಸ್ಲಿಂ ಜಮಾಹತ್ ರೂಪಿಗರಣ ನಡೆಯಿತು ಇದರ ಅಧ್ಯಕ್ಷರು ಯಾಗಿ ಖಾಲಿದ್ by ಮತ್ತು ಕಾರ್ಯದರ್ಶಿ ಯಾಗಿ ಇಬ್ರಾಹಿಂ ಫುತಕ ಮತ್ತು ಕೋಶಾಧಿಕಾರಿ ಯಾಗಿ ಅಬ್ಬಾಸ್ ಪಟ್ಟೂರ್ ಇವರನ್ನು ಆಯ್ಕೆ ಮಾಡಲಾಹಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.