(www.vknews.in) ತನ್ನ ಸಂಘಟನೆ ಕ್ರೀಯಾಶೀಲತೆ, ಸಾಮಾಜಿಕ ಕಳವಳಿ, ನಾಡು ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯ, ಪತ್ರಿಕೋದ್ಯಮ ಬಗ್ಗೆ ಅಪಾರ ಕಳವಳಿ ಇರುವ ಇವರು ಯಸ್ ಮಹಮ್ಮದ್ ಹಾಜಿಯವರ ಹಾಗೂ ಎಸ್ ಬೀಫಾತುಮ್ಮ ಹಜ್ಜುಮ್ಮ ರವರ ಸುಪುತ್ರರಾಗಿರುತ್ತಾರೆ. ಇವರಿಗೆ ಗೌರವ ಡಾಕ್ಟರೇಟ್ ಭಾರತ ವಿಕಾಸ ರತ್ನ, ಕರ್ನಾಟಕ ಜ್ಯೋತಿ, ಕರ್ನಾಟಕ ರತ್ನ, ಸುವರ್ಣ ಕರ್ನಾಟಕ ಪುರಸ್ಕಾರ, ಪುತ್ತೂರಿನ ಹೆಮ್ಮೆಯ ಯುವ ಪುತ್ರ, ಹೀಗೆ 165ಕ್ಕೂ ಅಧಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುತ್ತಾರೆ ಇದನ್ನೆಲ್ಲಾ ಪರಿಗಣಿಸಿ ಜೆ ಎಸ್ ಬ್ರದರ್ಸ್ ಗ್ರೂಪ್ಸ್ ನೀಡಲ್ಪಡುವ ಉತ್ತಮ ನಾಗರಿಕ ಪ್ರಶಸ್ತಿಯನ್ನು ಆರ್ಲಪದವಿನಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನೀಡಿ ಗೌರವಿಸಲಾಗಿದೆ ಈ ಸಂದರ್ಭದಲ್ಲಿ ನಿಧ ಫೌಂಡೇಶನ್ ಬೆಂಗಳೂರು ಚೇರ್ಮನ್ ವಿ.ಕೆ ಅಬ್ದುಲ್ ಖಾದರ್ ಹಾಜಿ ಬೆಂಗಳೂರು, ಸೈಯದ್ ಹಾಶಿಂ ತಂಗಲ್ ಕೊಲ್ಲಂ, ಅಬ್ದುಲ್ ಸಲಾಂ ಅಮಾನಿ ಕೊಡಗು ಕಾರ್ಯಕ್ರಮ ಸಂಯೋಜಕರಾದ ಜೆ ಎಸ್ ಮುಹಮ್ಮದ್ ಹಾಜಿ, ಬಶೀರ್ ಮುಸ್ಲಿಯರ್ ಕರೋಡಿ ಮತ್ತಿತರರು ಉಪಸ್ಥಿತರಿದ್ದರು…
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.