(www.vknews.in) ಕೈರಂಗಳ : ಸುನ್ನೀ ಯುವ ಜನ ಸಂಘ ಹಾಗೂ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಡಿ.ಜಿ ಕಟ್ಟೆ ಕೈರಂಗಳ ಶಾಖೆಯ ಮಹಾಸಭೆ ಇಚೀಚಿಗೆ ನಡೆಯಿತು . ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಎಸ್.ವೈ.ಎಸ್ ಅಧ್ಯಕ್ಷರು ರಾಗಿ ಅಬ್ದುಲ್ ರಹಿಮಾನ್ , ಪ್ರ.ಕಾರ್ಯದರ್ಶಿ- ಅಬ್ದುಲ್ ಅಝೀಝ್, ಕೋಶಾಧಿಕಾರಿ – ಶರೀಫ್ ಎನ್ .ಎಸ್, ಉಪಾಧ್ಯಕ್ಷರು ಶೇಕಬ್ಬ, ಕಾರ್ಯದರ್ಶಿ ಗಳಾಗಿ ರಝಾಕ್ ಸುಟ್ಟ, ಖಲೀಲ್ ವಿದ್ಯಾನಗರ ರವರು ಆಯ್ಕೆಯಾದರು.
ಎಸ್.ಎಸ್.ಎಫ್ ನ ಅಧ್ಯಕ್ಷರಾಗಿ ಮಹಮ್ಮದ್ ಇಕ್ಬಾಲ್ ಎಸ್ , ಪ್ರ.ಕಾರ್ಯದರ್ಶಿ ಫಯಾಜ್ ಬಾನೊಟ್ ಕೋಶಾಧಿಕಾರಿ ಮುಸ್ಪೀಕ್ ಜಲ್ಲಿ ಕಾರ್ಯದರ್ಶಿ ಗಳಾಗಿ ಮಾಝಿನ್ ಸುಟ್ಟ, ಕಬೀರ್ ವಿದ್ಯಾನಗರ, ರಾಪಿ ತೋಟಾಲ್, ಇಬ್ರಾಹಿಮ್ ಕೆ.ಜಿ, ರಬೀಹ್ ತೋಟಾಲ್, ರಿಯಾಜ್ ವಿದ್ಯಾನಗರ, ರಿಝಾನ್ ವಿದ್ಯಾನಗರ , ಸವಾದ್ ವಿದ್ಯಾನಗರ. ರವರನ್ನು ಆಯ್ಕೆ ಮಾಡಲಾಯಿತು.
ಸೆಕ್ಟರ್ ಹಾಗೂ ಸೆಂಟರ್ ನ ನಾಯಕರು ಉಪಸ್ಥಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.