(www.vknews.in) ; ಸುನ್ನಿ ಯುವಜನ ಸಂಘ (ಎಸ್. ವೈ. ಎಸ್) ಎಲಿಮಲೆ ಯುನಿಟ್ ಮಹಾಸಭೆಯು ಯುನಿಟ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಪಾಣಾಜೆ ಯವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಜುನೈದ್ ಸಖಾಫಿ ಜೀರ್ಮುಕ್ಕಿ ದುಆ ನೆರವೇರಿಸಿದರು. ಸೂಫಿ ಮುಸ್ಲಿಯಾರ್ ಉದ್ಘಾಟಿಸಿದರು. ಕಾರ್ಯದರ್ಶಿ ಮಹಮೂದ್ ಮುಸ್ಲಿಯಾರ್ ವರದಿ ವಾಚಿಸಿ ಕೋಶಾಧಿಕಾರಿ ಅಬ್ದುಲ್ ಖಾದರ್ ಅತ್ತಿಮರಡ್ಕ ಲೆಕ್ಕ ಪತ್ರ ಮಂಡಿಸಿದರು. ಮಹಾಸಭೆಯ ಪ್ರಕ್ರಿಯೆಗಳಿಗೆ ರಾಜ್ಯ ನಾಯಕರಾದ ಅಬ್ದುಲ್ ಹಮೀದ್ ಬೀಜಕೊಚ್ಚಿಯವರು ವೀಕ್ಷಕರಾಗಿ ಆಗಮಿಸಿ ನೇತೃತ್ವ ನೀಡಿದರು.
ಅಧ್ಯಕ್ಷರಾಗಿ ಮಹಮೂದ್ ಸಖಾಫಿ ಎಲಿಮಲೆ, ಪ್ರಧಾನ ಕಾರ್ಯದರ್ಶಿಯಾಗಿ ಜುನೈದ್ ಸಖಾಫಿ ಜೀರ್ಮುಕ್ಕಿ, ಕೋಶಾಧಿಕಾರಿಯಾಗಿ ಇಬ್ರಾಹಿಂ ಜಿ. ಎಂ, ಉಪಾಧ್ಯಕ್ಷರಾಗಿ ಸೂಫಿ ಎಲಿಮಲೆ, ದಅವಾ ಕಾರ್ಯದರ್ಶಿಯಾಗಿ ಝಕರಿಯ ಸಅದಿ, ಸಾಂತ್ವನ ಕಾರ್ಯದರ್ಶಿಯಾಗಿ ಬಶೀರ್ ಟಿ ವೈ ಹಾಗೂ ಸದಸ್ಯರಾಗಿ ಸಿರಾಜ್ ಅತ್ತಿಮರಡ್ಕ ಮತ್ತು ಸಿದ್ದೀಕ್ ಕಲ್ಲುಪ್ಪಣೆ ಆಯ್ಕೆಯಾದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.