ಅಬುಧಾಬಿ (www.vknews.in) : ಟರ್ಕಿಯಲ್ಲಿ ಇತ್ತೀಚೆಗೆ ಸಂಭವಿಸಿದ ಬೀಕರ ಭೂಕಂಪ ಸಂತ್ರಸ್ತರಿಗೆ ಅಬುಧಾಬಿ ಕೆಸಿಎಫ್ ವತಿಯಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕಳುಹಿಸಲಾಯಿತು. ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಸೂಚನೆಯಂತೆ, ಕಾರ್ಯಕರ್ತರು ಮತ್ತು ದಾನಿಗಳಿಂದ ಸಂಗ್ರಹಿಸಲಾದ ಅಗತ್ಯವಸ್ತುಗಳನ್ನು ಕೆಸಿಎಫ್ ಅಬುಧಾಬಿ ಪ್ರಾಂತ್ಯದ ಸಾಂತ್ವನ ವಿಭಾಗದ ಉಸ್ತುವಾರಿಯಲ್ಲಿ ರೆಡ್ ಕ್ರೆಸೆಂಟ್ ಮೂಲಕ ಕಳುಹಿಸಲಾಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಜನಾಬ್ ನವಾಝ್ ಹಾಜಿ, ಕೆಸಿಎಫ್ ಅಬುಧಾಬಿ ಸಮಿತಿಯ ಜನಾಬ್ ಉಮರ್ ಈಶ್ವರ ಮಂಗಿಲ, ಹಾರಿಸ್ ಸಅ ದಿ, ಮೂಸ ಮದನಿ, ಹಸನ್ ಹಾಜಿ, ಲತೀಫ್ ಕನ್ನಡ್ಕ, ಮತ್ತಿತರ ನಾಯಕರು ಉಪಸ್ತಿತರಿದ್ದು ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.