(www.vknews.in) : ಶಾಸಕ ಬಸವನ ಗೌಡ ಪಾಟೀಲ್ ಇತ್ತೀಚೆಗೆ ಪತ್ರಿಕಾ ಹೇಳಿಕೆ ನೀಡಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮದರಸಗಳನ್ನು ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಹೇಳಿಕೆ ಮತೀಯ ಪ್ರಚೋದಿತ ವಾಗಿದೆ. ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಹೇಳಿಕೆ ನೀಡಿ ಮುಸ್ಲಿಮೇತರರಲ್ಲಿ ಮದರಸ ಬಗ್ಗೆ ತಾತ್ಸಾರ ಪಡಿಸುವ ಹೇಳಿಕೆ ಇದಾಗಿದೆ.
ಮದರಸಾಗಳಲ್ಲಿ ಏಕದೇವತ್ವ,ಸಮಾನತೆ, ಬಾತೃತ್ವ,ದೇಶಪ್ರೇಮ,ಮಾನವೀಯತೆ, ಸಾಕ್ಷರತೆಯನ್ನು ಬೋಧಿಸಲಾಗುತ್ತಿದೆ. ಯತ್ನಾಳ್ ಗೆ ಅದೇನು ಗೊತ್ತು,ಸ್ವಾಮಿ ವಿವೇಕಾನಂದರು, ನಾರಾಯಣ ಗುರುಗಳು ಮತ್ತು ಬಸವಣ್ಣನವರು ಮದರಸ ಶಿಕ್ಷಣದಿಂದ ಪ್ರೇರಿತರಾದ ಸಂತರು ಎಂದು.ಅದೇ ಕಾರಣಕ್ಕಾಗಿ ಇಂದು ಇಂತಹ ಕೇಂದ್ರಗಳು ಭದ್ರವಾಗಿ ಸ್ಥಾಪಿತವಾಗಿದೆ.ಮದರಸ ಕೇಂದ್ರಗಳು ಸಮಾಜ ಮುಖೀ ನಾಗರಿಕರನ್ನು ಸೃಷ್ಟಿಸಿ ಹೊರ ಬಿಡುತ್ತದೆ ಎಂದು ಯತ್ನಾಳ್ ಅರಿಯಲಿ. ಮದರಸವನ್ನು ಮುಟ್ಟಿದರೆ ಅದು ಚುಚ್ಚುತೆ ಎಂಬುದನ್ನು ನೆನಪಿಡಲಿ.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.