ರಿಯಾದ್ (www.vknews.in) : ದಾರುಸ್ಸಲಾಂ ಎಜುಕೇಶನ್ ಸೆಂಟರ್ ಬೆಳ್ತಂಗಡಿ ಇದರ ಪ್ರಚಾರ ಸಭೆ ಮತ್ತು ರಿಯಾದ್ ನೂತನ ಸಮಿತಿ ರಚನೆ ಸೌದಿ ಅರೇಬಿಯಾದ ರಾಜಧಾನಿ ರಿಯಾದಿನಲ್ಲಿ ಫೆ 24 ರಂದು ನಡೆಯಿತು. ದಾರುಸ್ಸಲಾಂ ಬೆಳ್ತಂಗಡಿಯ ಅಧ್ಯಕ್ಷರಾದ ಸಯ್ಯದ್ ಝ್ತೈನುಲ್ ಅಭಿದೀನ್ ಜಿಫ್ರಿ ತಂಗಳ್ ರವರ ದುಃಅಕ್ಕೆ ನೇತೃತ್ವ ನೀಡಿ ಸಂಸ್ಥೆಯ ಪರಿಚಯ ಭಾಷಣಗೈದರು.
ಸಮಸ್ತ ಇಸ್ಲಾಮಿಕ್ ಸೆಂಟರ್ (SIC) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸೈದಲವಿ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಸ್ತ ಇಸ್ಲಾಮಿಕ್ ಸೆಂಟರ್ (SIC) ಕರ್ನಾಟಕ ರಿಯಾದ್ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಆರಿಫ್ ಬಾಖವಿ ನೆಲ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ನ ರಿಯಾದ್ ಸಮಿತಿ ಅಧ್ಯಕ್ಷರಾದ ಸಯ್ಯದ್ ಶಾಹುಲ್ ಹಮೀದ್ ತಂಗಳ್, SKSSF ಕೇಂದ್ರ ಸಮಿತಿಯ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ, ದಾರುಸ್ಸಲಾಂ ಬೆಳ್ತಂಗಡಿಯ ನಿರ್ದೇಶಕರಾದ ಡಾ. ಸಿದ್ದೀಕ್ ಅಡ್ಡುರು, SIC ಮಜಲಿಸುನ್ನೂರ್ ಅಮೀರ್ ಬಷೀರ್ ಫೈಝಿ, ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕೆಡಮಿಯ ಒರ್ಗನೈಸರ್ ಜಾಫರ್ ಫೈಝಿ ಬನಾರಿ, SIC ರಿಯಾದ್ ಕೇಂದ್ರ ಸಮಿತಿ ಕಾರ್ಯದರ್ಶಿ ಸುಹೈಬ್ ವೆಂಗರ, ಶಂಸುಲ್ ಉಲೇಮಾ ಅಕೆಡೆಮಿ ಕಿನ್ಯ ರಿಯಾದ್ ಸಮಿತಿ ಅಧ್ಯಕ್ಷರಾದ ಅನ್ವರ್ ತುಂಬೆ, ಜಲಾಲಿಯಾ ಹಿಫ್ಲುಲ್ ಖುರಾನ್ ಕಾಲೇಜು ಬಾಯಾರ್ ಕಲಿಯಾರ್ ರಿಯಾದ್ ಸಮಿತಿ ಅಧ್ಯಕ್ಷರಾದ ಖಲೀಲ್ ಇಬ್ರಾಹಿಂ ಬಾಯಾರ್ ಮುಖ್ಯ ಅಥಿತಿಗಳಾಗಿದ್ದರು. SIC ಕರ್ನಾಟಕ ರಿಯಾದ್ ಸಮಿತಿ ಕಾರ್ಯದರ್ಶಿ ಮೊಹಮ್ಮದ್ ಅಶ್ರಫ್ ಮಂಜನಾಡಿ ಸ್ವಾಗತಿಸಿ, ನೂತನ ಸಮಿತಿ ಖಜಾಂಜಿ ಸುಹೈಬ್ ವೆಂಗರ ವಂದಿಸಿದರು.
ಈ ಸಂದರ್ಭದಲ್ಲಿ ದಾರುಸ್ಸಲಾಂ ಬೆಳ್ತಂಗಡಿಯ ರಿಯಾದ್ ಸಮಿತಿಯನ್ನು ರಚಿಸಲಾಯಿತು.
ಸಲಹಾ ಸಮಿತಿ ಸದಸ್ಯರು:
ಸಯ್ಯದ್ ಝ್ತೈನುಲ್ ಅಭಿದೀನ್ ಜಿಫ್ರಿ ತಂಗಳ್ (ಅಧ್ಯಕ್ಷರು, ದಾರುಸ್ಸಲಾಂ ಎಜುಕೇಶನ್ ಸೆಂಟರ್ ಬೆಳ್ತಂಗಡಿ) ಸಯ್ಯದ್ ಶಾಹುಲ್ ಹಮೀದ್ ತಂಗಳ್ (ಅಧ್ಯಕ್ಷರು, ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ನ ರಿಯಾದ್ ಸಮಿತಿ) ಮೊಹಮ್ಮದ್ ಆರಿಫ್ ಬಾಖವಿ ನೆಲ್ಯಾಡಿ (ಅಧ್ಯಕ್ಷರು, ಸಮಸ್ತ ಇಸ್ಲಾಮಿಕ್ ಸೆಂಟರ್ ಕರ್ನಾಟಕ ರಿಯಾದ್ ಸಮಿತಿ) ಸೈದಲವಿ ಫೈಝಿ (ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, SIC ಸೌದಿ ಅರೇಬಿಯಾ) ಬಷೀರ್ ಫೈಝಿ (ಮಜಲಿಸುನ್ನೂರ್ ಅಮೀರ್, SIC ರಿಯಾದ್) ಜಾಫರ್ ಫೈಝಿ ಬನಾರಿ (ಒರ್ಗನೈಸರ್, ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕೆಡಮಿ ಸೌದಿ ಅರೇಬಿಯಾ) ಹಸನ್ ಹಾಜಿ ಅರ್ಕಾನ (ಚೇರ್ಮನ್, ಸಮಸ್ತ ಇಸ್ಲಾಮಿಕ್ ಸೆಂಟರ್ ಕರ್ನಾಟಕ ರಿಯಾದ್ ಸಮಿತಿ) ಅಬ್ದುಲ್ ಲತೀಫ್ ಯೂನಿವರ್ಸಲ್ (ವ್ಯವಸ್ಥಾಪಕ ನಿರ್ದೇಶಕರು, ಯೂನಿವರ್ಸಲ್ ಗ್ರೂಪ್ ರಿಯಾದ್) ಅನ್ವರ್ ತುಂಬೆ (ಅಧ್ಯಕ್ಷರು, ಶಂಸುಲ್ ಉಲೇಮಾ ಅಕೆಡೆಮಿ ಕಿನ್ಯ ರಿಯಾದ್ ಸಮಿತಿ) ಖಲೀಲ್ ಇಬ್ರಾಹಿಂ ಬಾಯಾರ್ (ಅಧ್ಯಕ್ಷರು, ಜಲಾಲಿಯಾ ಹಿಫ್ಲುಲ್ ಖುರಾನ್ ಕಾಲೇಜು ಕಲಿಯಾರ್ ರಿಯಾದ್ ಸಮಿತಿ) ನಾಸಿರ್ ರೆಂಜಲಾಡಿ (ಅಧ್ಯಕ್ಷರು, KIC ಕುಂಬ್ರ ರಿಯಾದ್ ಸಮಿತಿ)
ಅಧ್ಯಕ್ಷರು: ಜಮಾಲ್ ಗಂಟಲಕಟ್ಟೆ
ಉಪಾದ್ಯಕ್ಷರುಗಳು: ಹನೀಫ್ Mr ಬಿ ಸಿ ರೋಡ್, ಇಬ್ರಾಹಿಂ ಮಂಜೇಶ್ವರ, ಶಕೀರ್ ಹುಸೈನ್ ಮಂಜೇಶ್ವರ
ಪ್ರಧಾನ ಕಾರ್ಯದರ್ಶಿ: ಬಶೀರ್ ಅರಂಬೂರು
ಕೋಶಾಧಿಕಾರಿ: ಸೊಹೈಬ್ ವೆಂಗರ
ವರ್ಕಿಂಗ್ ಸೆಕ್ರೇಟರಿ: ಮೊಹಮ್ಮದ್ ರಿಯಾಜ್ ಇನೋಳಿ
ಕಾರ್ಯದರ್ಶಿಗಳು: ಇಕ್ಬಲ್ ಪಾಣೆಮಂಗಳೂರು, ಮನಾಫ್ ಮಂಡೆಕೋಲು, ಕಲಂದರ್ ಬಜ್ಪೆ
ಸಂಘಟನಾ ಕಾರ್ಯದರ್ಶಿಗಳು: ಮನ್ಸೂರ್ ಆತೂರು, ಮೊಹಮ್ಮದ್ ಇಕ್ಬಲ್ ಕಕ್ಕಿಂಜೆ, ಆಸೀಫ್ ಚಾರ್ಮಾಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.