ಕುಂದಾಪುರ (www.vknews.in) : ಆರು ಜೋಡಿ ಸಾಮೂಹಿಕ ವಿವಾಹ . ಸೌದಿ ಅರೇಬಿಯಾದ ಉದ್ಯಮಿ ಅಲ್ ಮಿರ್ಜಾ ಗ್ರೂಪ್ ಆಸಿಫ್ ಪಾರಂಪಳ್ಳಿ ಹಾಗೂ ಪ್ರೆಸಿಡೆಂಟ್ ಗ್ರೂಪ್ ನ ಅಬ್ದುಲ್ ಸತ್ತಾರ್ ಕೋಟೇಶ್ವರ ಇವರ ಸಾರಥ್ಯದಲ್ಲಿ ಹಾಗೂ ಮಹ ಯುದ್ದಿನ್ ಜುಮ್ಮಾ ಮಸೀದಿ ಕೋಡಿ ಕನ್ಯಾನ ಇವರ ಸಹಕಾರದೊಂದಿಗೆ ಆರು ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ತೆಕ್ಕತೆ ಪ್ರೆಸಿಡೆಂಟ್ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ ನಲ್ಲಿ ನೆಡೆಯಿತು.
ಅಧ್ಯಕ್ಷತೆಯನ್ನು ಮಹ ಯುದ್ದಿನ್ ಜುಮ್ಮಾ ಮಸೀದಿ ಕೋಡಿ ಕನ್ಯಾನ ಇದರ ಅಧ್ಯಕ್ಷರಾದ ಹಾಜಿ ಇಸ್ಮಾಯಿಲ್ ಬ್ಯಾರಿ ವಹಿಸಿದ್ದರು.ಬಹು ಅಸಾಯದ್ ಕೆ ಎಸ್ ಆಟಕೊಯ ತಂಗಲ್ ಕುಂಬೊಳ್ ದುವಾ ನೆರವೇರಿಸಿದರು.ಉಡುಪಿ ಜಿಲ್ಲಾ ಖಾಝಿ ಜೈನುಲ್ ಉಲೇಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾನಿ ನಿಕಃ ನೆರವೇರಿಸಿ. ಬಹು ಅಸಾಯದ್ ಜಾಫರ್ ಅಸಕಾಫ್ ತಾಂಗಲ್ ಕೋಟೇಶ್ವರ,ಮಹ ಯುದ್ದಿನ್ ಜುಮ್ಮಾ ಮಸೀದಿ ಕೋಡಿ ಕನ್ಯಾನ ಖತೀಬ್ ಅಬೂಬಕರ್ ಸಿದ್ದೀಕ್, ವಿಶೇಷ ಅತಿಥಿ ಯಾಗಿ ಉಪಸ್ಥಿರಿದ್ದರು.
ನಂಡೆ ಪೆಂಗಲ್ ಮಂಗಳೂರಿನ ಮುಖ್ಯಸ್ಥರಾದ ರಫೀಕ್ ಮಾಸ್ಟರ್ ಉದ್ಘಾಟನಾ ಭಾಷಣ ಗೈದರು. ಮುಖ್ಯ ಅತಿಥಿಗಳಾಗಿ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಹದಿ. ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತ ಏನ್ ಸಂತೋಷ್ ಹೆಗ್ಡೆ, ಅಲ್ ಮುಜೈನ್ ಸೌದಿ ಅರೇಬಿಯಾದ ಉದ್ಯಮಿ ಝಾಕ್ರಿಯಾ ಜೋಕಟ್ಟೆ, ಬೀ.ಯೆಮ್ ಷರೀಫ್, ನಂಡೆ ಪೆಂಗಲ್ ಅಭಿಯಾನದ ಅಧ್ಯಕ್ಷ ಮುಮ್ತಾಜ್ ಅಲಿ ಕೃಷಪೂರ. ಯೂನುಸ್, ಸ್ಯಾಂಡ್ಟೆಕ್ ಅರೇಬಿಯಾ ಅಲ್ ಜುಬೈಲ್ನ ಸಿಇಒ ಅಬ್ದುಲ್ ಅಜೀಜ್, ಫಹಾದ್ ಅಲ್ ತಮೀಮಿಯ ಸಿಇಒ ರಿಯಾಜ್, ಶಕ್ತಿ ಸ್ಟೋನ್, ಸಾಸ್ತಾನ, ಹಾಜಿ ಕೆ ಅಬೂಬಕ್ಕರ್ ಪರ್ಕಳ ಜೀವಮಾನದ ಗೌರವಾನ್ವಿತ ಅಧ್ಯಕ್ಷ ಗ್ರಾಹಕ ವೇದಿಕೆ ಕಮರ್ ಸಾದ ಎಸ್.ಬಿ ಉಪಾಧ್ಯಕ್ಷ, ಇಂಡಿಯನ್ ಓವರ್ಸೀಸ್ ಕಾಂಗ್ರೆಸ್, ಸೌದಿ ಅರೇಬಿಯಾ ಸಿದ್ದಿಕ್ ಹುಸೇನ್, ಸಿಇಒ ಕೆಎಂಟಿ ಜುಬೈಲ್, ಅಬ್ದುಲ್ ಹಮೀದ್ ಅಸ್ಕಾಫ್, ಪ್ಲಾಂಟ್ ಸೊಲ್ಯೂಷನ್ ಜುಬೈಲ್ ಸಿಇಒ, ಐಐಸಿ ಗ್ರೂಪ್ ಆಫ್ ಕಂ ಸಿಇಒ ಅನ್ಸಾಫ್ ಸುರತ್ಕಲ್, ಆಸಿಫ್ ಸೂರಲ್ಪಾಡಿ ಅಧ್ಯಕ್ಷರು, ಆದರ್ಶ ಶಿಕ್ಷಣ ಸಂಸ್ಥೆ, ಸಲೀಂ ಫರ್ನಿಚರ್ ಮಾಲ್ ಉಡುಪಿ, ರವೂಫ್ ಪುತ್ತಿಗೆ, ವಿಶ್ವಾಸ್ ಬಿಲ್ಡರ್ಸ್ ಮಂಗಳೂರು ಜಹೀರ್ ಜಕ್ರಿಯಾ, ಅಲ್ ಮುಝೈನ್ ಗಲ್ಫ್ ಕೆ.ಎಸ್.ಎ. ಅಬ್ದುಲ್ ಲತೀಫ್, ಗುರುಪುರ, ಅನಿ ಟ್ರೇಡಿಂಗ್ ಕಂ.,ಅಫೀಜ್, ಮಲ್ಬಾರ್ ಗೋಲ್ಡ್ ಉಡುಪಿ ಮೊಹಮ್ಮದ್ ಆಶಿಫ್, ಎಕ್ಸ್ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂ ಸಿಇಒ ಮಮತಾಜ್ ಅಲಿ,ಉಪಸ್ಥಿದರಿದ್ದರು.
ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ಮುತ್ತಲಿ, ಉಪಾಧ್ಯಕ್ಷ ಸುಹನ್ ಸಾಸ್ತಾನ, ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಕೆ.ಪಿ ಇಬ್ರಾಹಿಂ, ನನ್ನ ಸಹೋದರಿ ಅಧ್ಯಕ್ಷ ಅಬ್ದುಲ್ ಖಾದರ್ ಮೂಡುಗೂಪಾಡಿ, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮೌಲಾನ ಜಮೀರ್ ಅಹಮದ್ ರಶಾದಿ, ಮುಸ್ಲೀಂ ಒಕ್ಕೂಟ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಇಬ್ರಾಹೀಂ ಸಾಹೇಬ್ ಕೋಟ ,ಮುಸ್ಲೀಂ ಒಕ್ಕೂಟ ಕುಂದಾಪುರ ಅಧ್ಯಕ್ಷ ದಸ್ತಗೀರ ಕಂಡ್ಲೂರ್, ಮುಸ್ಲೀಂ ಒಕ್ಕೂಟ ಉಡುಪಿ ಜಿಲ್ಲಾ ಉಪಾಧ್ಯಕ್ಷ ಬೀ.ಏಸ್.ಎಫ್ ರಫೀಕ್, ಮೈಮುನ ಫೌಂಡೇಶನ್ ಆಸಿಫ್ ಅಪತ್ಭಾಂದವ, ,ಅಬು ಮೊಹಮ್ಮದ್, ಕುಂದಾಪುರ , ಡಾಕ್ಟರ್ ಮನ್ಸೂರ್ ಸಮಾಜ ಸೇವಕರು ಕುಂದಾಪುರ ಕೋಡಿ, ಉದ್ಯಮಿ ಇಸ್ಮಾಯಿಲ್ ಕೋಟೇಶ್ವರ,ಅಲ್ ಆರೀಫ್ ಮುಸ್ತಾಕ್ ಅಹಮದ್,ಸಾಮೂಹಿಕ ವಿವಾಹ ಸಮಿತಿಯ ಆಸಿಫ್ ಪಾರಂಪಳ್ಳಿ ಹಾಗೂ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ವದು ವರ ರಿಗೆ ಕೊಡುಗೆಗಳನ್ನು ವಿತರಿಸಿದರು ಹಾಗೂ ಅತಿಥಿಗಳನ್ನು ಗೌರವಿಸಿ ಸ್ವಾಗತಿಸಿದರು,
ರಫೀಕ್ ಮಾಸ್ಟರ್,ಆಸಿಫ್ ಪಾರಂಪಳ್ಳಿ,ಅಬ್ದುಲ್ ಸತ್ತಾರ್ ಕೋಟೇಶ್ವರ ಇವರನ್ನು ಸನ್ಮಾನಿಸಲಾಯಿತು. ಸಾಮೂಹಿಕ ವಿವಾಹ ಸಮಿತಿಯು ಸಂಚಾಲಕ ಇಬ್ರಾಹಿಂ ಪಾರಂಪಳ್ಳಿ, ಕೆ ಹುಸೇನ್ ಕೋಟ ,ಸಹ ಸಂಚಾಲಕ ಅಬ್ಬಾಸ ಅಲಿ ಕೋಡಿ ಕನ್ಯಾನ ,ಜುಮ್ಮಾ ಮಸೀದಿ ಕೊಡಿ ಕನ್ಯಾನ ಪ್ರದಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಉಪಸ್ತಿದರಿದ್ದರು. ಡಿಕ್ಸನ್ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.