ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದಿಯಲ್ಲಿ ಮಾಸಿಕ ನಡೆಸಲ್ಪಡುವ ಧ್ಸಿಕ್ರ್ ಮಜ್ಲಿಸ್ ಇದರ 29 ನೇ ವಾರ್ಷಿಕ ಜನವರಿ 20ರಿಂದ 23 ರ ವರೆಗೆ
ಕೊಣಾಜೆ(ವಿಶ್ವಕನ್ನಡಿಗ ನ್ಯೂಸ್): ನಾಟೆಕಲ್ ಸಮೀಪದ ನಡುಕುಮೇರ್ ಬಳಿ ಮರಳು ತುಂಬಿದ್ದ ಟಿಪ್ಪರ್ ಮತ್ತು ಓಮ್ನಿ ಕಾರು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮತ್ತು ಇನ್ನೊಬ್ಬ
ಕೊಟ್ಟಮುಡಿ(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ವಿದ್ಯಾರ್ಥಿ ಒಕ್ಕೂಟ (SSF)ಇದರ ಕೊಡಗು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆಯು 17-01-2021ರ ಭಾನುವಾರದಂದು ಕೊಟ್ಟಮುಡಿಯ ಮರ್ಕಝು಼ಲ್ ಹಿದಾಯದಲ್ಲಿ ನಡೆಯಿತು. ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್
ಇಂಝಾಮ್ ಬಜ್ಪೆ ಒಂದು ಪತ್ರಿಕಾ ವರದಿ ಓದಿದ್ದೆ, ಆ ವರದಿಯಲ್ಲಿ ಒರ್ವ ವಿಜ್ಞಾನಿ ಹೇಳುವ ಪ್ರಕಾರ ಪ್ರೀತಿಗೂ ಹ್ರದಯಕ್ಕೂ ಯಾವುದೇ ಸಂಬಧವಿಲ್ಲ, ಪ್ರೀತಿ ಹುಟ್ಟುವುದು ಮೆದುಳಿನಿಂದ. ಅಷ್ಟಕ್ಕೂ
ಮಂಗಳೂರು (www.vknews.com) : ಉಳ್ಳಾಲದಲ್ಲಿ ಮಹಿಳೆಗೆ ಎಸ್ಡಿಪಿಐ ಅಧ್ಯಕ್ಷ ಸಿದ್ದೀಕ್ ಎಂಬಾತ ಕಿರುಕುಳ ನೀಡಿದ್ದಾನೆಂದು ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದು ಸಿದ್ದೀಕ್ ಎಂಬಾತ ಎಸ್ಡಿಪಿಐಯ ಅಧ್ಯಕ್ಷನಲ್ಲ ಆತ ಸಾಮಾನ್ಯ ಕಾರ್ಯಕರ್ತನಾಗಿದ್ದಾನೆ,
ವಿಟ್ಲ (ವಿಶ್ವಕನ್ನಡಿಗ ನ್ಯೂಸ್): ವಿಟ್ಲ ಪೊಲೀಸ್ ಠಾಣೆಯಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡ ಎಸ್ಸೈ ಶ್ರೀಯುತ ವಿನೋದ್ ಕುಮಾರ್ ರೆಡ್ಡಿಯವರು ತನ್ನ ಅಧಿಕಾರವಹಿಸಿದ ಆರಂಭ ದಿನಗಳಿಂದಲೇ ಉತ್ತಮ ಸಾಧನೆಯನ್ನು
ಈಶ್ವರಮಂಗಲ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಇದರ ಆಶ್ರಯದಲ್ಲಿ ಡಿಜಿಟಲ್ ಇಂಡಿಯಾ ಜನಸಂಪರ್ಕ ಕೇಂದ್ರ , ಕೆಜೆಎಂ ಕಮ್ಯುನಿಕೇಶನ್ ಸೆಂಟರ್, ಆರ್ಲಪದವು ಕಮ್ಯುನಿಕೇಷನ್ ಸೆಂಟರ್,
ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಯ ವಿರುದ್ಧ, ದೆಹಲಿ ಸೇರಿದಂತೆ ದೇಶದಾದ್ಯಂತ ಸಾವಿರಾರು ರೈತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಗೆ
ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸರಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಮಾನ್ಯ ಶಾಸಕರಾದ ಅಂಗಾರ ರವರನ್ನು ದಿನಾಂಕ 18 .1. 2020 ರಂದು ಮಂಗಳೂರಿನ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ನಗರ ಠಾಣಾ ಕೂಗಳತೆಯ ದೂರದ ತುಂಬಿದ ಸಂಕೀರ್ಣದಲ್ಲಿ ಕಳೆದ ಕೆಲ ಸಮಯಗಳಿಂದ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯನ್ನು ಭಾನುವಾರ ಕೊನೆಗೂ ಬೇಧಿಸಿದ