ನಮ್ಮ ಓದುಗರು, ಅಭಿಮಾನಿ ಹಿತೈಷಿಗಳು ಹಾಗೂ ಜಾಹೀರಾತು ನೀಡಿ ಸಹಕರಿಸಿದ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.. – ಸಂಪಾದಕೀಯ ಮಂಡಳಿ, ವಿಶ್ವ ಕನ್ನಡಿಗ ನ್ಯೂಸ್ Read more
ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ನಗರದಲ್ಲಿರುವ ಬಾಲಮಂದಿರಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕ... Read more
ಮ0ಗಳೂರು (www.vknews.in): 2018ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾಡಳಿತ ಪ್ರಕಟಿಸಿದ್ದು, ಆಯ್ಕೆಯಾದ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳ... Read more
ತುಮಕೂರು (ವಿಶ್ವ ಕನ್ನಡಿಗ ನ್ಯೂಸ್) : ಪ್ರತಿಯೊಬ್ಬರೂ ಅವರ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳಬೇಕು.ಮತ್ತೊಬ್ಬರು ಅದನ್ನು ರೂಪಿಸಲು ಸಾಧ್ಯವಿಲ್ಲ.ಇತರರು ಅದಕ್ಕೆ ಪೂರಕವಾಗಿ ಸಹಕರಿಸಲು ಮಾತ್ರ ಸಾಧ್ಯ ಎಂದು ಬೆಂಗಳೂರಿನ ಯೂ... Read more
ಅಡ್ಡೂರು (www.vknews.in) : “ಆರೋಗ್ಯ ಕರ್ನಾಟಕಕ್ಕೆ ಯುವಜನ ಜಾಗೃತಿ” ಅಭಿಯಾನದಡಿ ಎಸ್ಕೆಎಸ್ಸೆಸೆಫ್ ಅಡ್ಡೂರು ಕ್ಲಷ್ಟರ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.1ರಂದು ಸಂಜೆ 4 ಗಂಟೆಗೆ, ಅಡ್ಡೂರು ಜ... Read more
(www.vknews.in) : ದುಬೈಯಲ್ಲಿ ನಡೆಯಲಿರುವ ಶೈಖಾ ಫಾತಿಮಾ ಬಿನ್ತ್ ಮುಬಾರಕ್ ಹೆಸರಿನ “ಅಂತರಾಷ್ಟ್ರೀಯ ದುಬೈ ಹೋಲಿ ಕುರ್ಆನ್ ಅವಾರ್ಡ್” ಸ್ಪರ್ಧೆಗೆ ಭಾರತದ ಏಕೈಕ ಪ್ರತಿನಿಧಿಯಾಗಿ ರಾಜ್ಯ ಸರಕಾರದ ನಗರಾಭಿವ... Read more
ಮದ್ದೂರು (www.vknews.in) : ಪಟ್ಟಣದ ಎಳನೀರು ಮಾರುಕಟ್ಟೆಯ ಮುಂದಿರುವ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ ನಂತರ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವಷ್ಟರಲ್ಲಿ ಮಾರ... Read more
ಇಸ್ತಾಂಬುಲ್ (www.vknews.in): ತುರ್ಕಿಯ ಪ್ರಮುಖ ವಿಶ್ವವಿದ್ಯಾಲಯವಾದ ಉಸ್ಕುದಾರ್ ಯುನಿವರ್ಸಿಟಿಯೊಂದಿಗೆ ಮರ್ಕಝ್ ಅಕಾಡೆಮಿಕ್ ಒಪ್ಪಂದಕ್ಕೆ ಉಸ್ಕುದಾರ್ ಕ್ಯಾಂಪಸಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ್ಲ ಸಹಿ ಹಾಕಲಾಯಿತು. ಯ... Read more
ಸಿದ್ದಾಪುರ(www.vknews.in):ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆನ್ಸ್ ಫೆಡರೇಷನ್ ರಾಜ್ಯಾದ್ಯಂತ ಯೂನಿಟ್ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿದ್ದು ಇದರ ಭಾಗವಾಗಿ ಬಾಡಗ ಬಾಣಂಗಾಲ ಮಟ್ಟಂ ಎಸ್ಸೆಸ್ಸೆಫ್ ಯೂನಿಟ್ ವತಿಯಿಂದ ಯೌವ್... Read more
ತುಮಕೂರು( www.vknews.in): ವ್ಯಕ್ತಿ ವಿಕಸನಗೊಳಿಸಬೇಕಾದ ಕೃತಿಗಳನ್ನು ಮುಂದಿಟ್ಟುಕೊಂಡು ಸಂಕುಚಿತ ಮನೋಭಾವ ತಾಳಿ ಸಂಘರ್ಷಕ್ಕೆ ಅವಕಾಶ ಕಲ್ಪಿಸುವ ಕಾಲಘಟ್ಟ ತಲುಪಿರುವುದು ವಿಪರ್ಯಾಸ ಎಂದು ಸಣ್ಣ ಕೈಗಾರಿಕಾ ಸಚಿವ... Read more
ಇಲ್ಲಿ ಪ್ರಕಟವಾಗುವ ಯಾವುದೇ ಲೇಖನಗಳಿಗೆ ಆಯಾ ಲೇಖಕರೇ ಜವಾಬ್ದಾರರಾಗಿರುತ್ತಾರೆ.
– ಸಂಪಾದಕೀಯ ಮಂಡಳಿ
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.