ನಮ್ಮ ಓದುಗರು, ಅಭಿಮಾನಿ ಹಿತೈಷಿಗಳು ಹಾಗೂ ಜಾಹೀರಾತು ನೀಡಿ ಸಹಕರಿಸಿದ ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು..
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಧೀಶ ಕಾಡ್ಲೋರ್ ಸತ್ಯನಾರಾಯಣಾಚಾರ್ಯ ಭಾನುವಾರ ಬಂಟ್ವಾಳ ತಾಲೂಕಿನ ವಿವಿಧ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಉಕ್ಕಿ ಹರಿದ ನೇತ್ರಾವತಿ ನದಿ ಪ್ರವಾಹ ಭಾನುವಾರ ಸಂಪೂರ್ಣ ಇಳಿಮುಖವಾಗಿದೆ. ಶನಿವಾರ 10
ಬೆಳ್ಳಾರೆ (ವಿ ಕೆ ನ್ಯೂಸ್ ) : ಇಮಾಮ್ ಶಾಫಿ ಇಸ್ಲಾಮಿಕ್ ಅಕಾಡೆಮಿ ಕುಂಬಳೆ ಇದರ ಸಾರಥಿ ,ಸಮಸ್ತ ಕೇಂದ್ರ ಮುಶಾವರ ಸದಸ್ಯ ರೂ ,ಮೂಡಿಗೆರೆ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರಕಾರಗಳು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಕಾರ್ಮಿಕರು ಹೋರಾಟಗಳಿಂದ ಪಡೆದ ಹಕ್ಕುಗಳನ್ನು ಕಸಿಯುವ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಂದೆಯೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಫರಂಗಿಪೇಟೆಯಲ್ಲಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ ಆರು ವರ್ಷದ ಬಾಲಕ ಮುಹಮ್ಮದ್ ಗಝ್ಝಾಲಿ ಚಿಕಿತ್ಸೆ ಫಲಕಾರಿಯಾಗದೆ
ಕೊಡಗು(ವಿಶ್ವಕನ್ನಡಿಗ ನ್ಯೂಸ್): ಕೊಡಗಿನ ಕೊಂಡಂಗೇರಿ ಹಾಗೂ ಪರಿಸರದಲ್ಲಿ ಜಲಪ್ರಳಯದಿಂದ ಅನೇಕರು ನಿರಾಶೆಯಲ್ಲಿರುವ ವಿವರವು ಲಬಿಸಿದಾಗ SSF ಸುಳ್ಯ ಡಿವಿಷನ್ & SჄS ಸುಳ್ಯ ಸೆಂಟರ್ ನ ನೇತಾರರು
(ವಿಶ್ವ ಕನ್ನಡಿಗ ನ್ಯೂಸ್ www.vknews.in ):ಪುತ್ತೂರು ಬಂಟರ ಸಂಘದಿಂದ ಆಟಿಡೊಂಜಿ ದಿನ , ಬಂಟರ ಕ್ಷೇಮ ನಿಧಿ ಉದ್ಘಾಟನ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ಕಾರ್ಯಕ್ರಮ
ಅಜ್ಮೀರ್(ವಿಶ್ವಕನ್ನಡಿಗ ನ್ಯೂಸ್): ಭೀಕರ ಮಳೆಯಿಂದ ನೆರೆಗೆ ತುತ್ತಾಗಿ ಸಂಕಷ್ಟಕ್ಕೀಡಾದ ಜನ ಸಾಮಾನ್ಯರ ಕ್ಷೇಮಕ್ಕೂ, ನಾಡಿನ ಪುನರಾಭಿವೃದ್ಧಿಗೂ, ನೆರೆ ಸಂತ್ರಸ್ತರ ರಕ್ಷಾಕಾರ್ಯದಲ್ಲಿ ಕೈಜೋಡಿಸಿದ ಸರ್ವರಿಗೂ,ಸಂತ್ರಸ್ತರ ನೆರವಿಗಾಗಿ ಸಹಾಯ ಹಸ್ತ
(www.vknews.in) ಉಪ್ಪಿನಂಗಡಿ:- ಘಟ್ಟ ಪ್ರದೇಶದಲ್ಲಿ ನಿನ್ನೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ಹಳೆಗೇಟು ಎಂಬಲ್ಲಿ ಮನೆಗಳ