ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಮುಸ್ಲಿಂ ಹಿತರಕ್ಷಣಾ ವೇದಿಕೆ ಸುಳ್ಯ ತಾಲೂಕು ಇದರ ವತಿಯಿಂದ ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ತಿದ್ದುಪಡಿ ಕಾಯ್ದೆ( NRC, CAA) ವಿರೋಧಿಸಿ ನಗರದ ಗಾಂಧೀನಗರ
ಬನ್ನೂರು(ವಿಶ್ವ ಕನ್ನಡಿಗ ನ್ಯೂಸ್): ಮುಸ್ಲಿಂ ಒಕ್ಕೂಟ ಪುತ್ತೂರು ವತಿಯಿಂದ ನಡೆಯುವ ಪೌರತ್ವ ಸಂರಕ್ಷಣಾ ಸಮಾವೇಶ ಜ.3ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಹೇಂದ್ರ ಕುಮಾರ್,ಸಶಿಕಾಂತ್
ತುಮಕೂರು(ವಿಶ್ವಕನ್ನಡಿಗ ನ್ಯೂಸ್): ತುಮಕೂರಿನಲ್ಲಿ ನಡೆದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೊಳಗಾಗಿರುವ ಎನ್ ಅರ್ ಸಿ ಬಗ್ಗೆ ವಿವರಿಸಿ ಇದು ಒಂದು ಐತಿಹಾಸಿಕ ನಿರ್ಣಯ,
ತುಮಕೂರು(ವಿಶ್ವಕನ್ನಡಿಗ ನ್ಯೂಸ್): ಇಂದು ತುಮಕೂರಿನಲ್ಲಿ ನಡೆದ ರೈತರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜನರುನ್ನುದ್ದೇಶಿಸಿ ಮಾತನಾಡಿದರು. ಬಾರೀ ಪೋಲೀಸ್ ಬಿಗಿ ಭದ್ರತೆ ನಡುವೆ ತುಮಕೂರಿನ ಹೆಲಿಫ್ಯಾಡ್ ನಿಂದ
ಚೆನ್ನೈ(ವಿಶ್ವಕನ್ನಡಿಗ ನ್ಯೂಸ್): ಪೌರತ್ವ ತಿದ್ದುಪಡಿ ಚಳವಳಿಯ ಅಂಗವಾಗಿ ರಂಗೋಲಿಯನ್ನು ರಚಿಸಿರುವ ಹಿನ್ನಲೆಯಲ್ಲಿ ಚೆನ್ನೈ ಪೊಲೀಸರು ಪ್ರತಿಭಟನಾಕಾರರ ಪಾಕಿಸ್ತಾನದ ಸಂಪರ್ಕದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆಯ
ಬಾಗ್ದಾದ್(ವಿಶ್ವಕನ್ನಡಿಗ ನ್ಯೂಸ್): ಯುಎಸ್ ನಡೆಸಿದ ವಾಯುದಾಳಿಯಿಂದ ಆಕ್ರೋಶಗೊಂಡು ಕೆಲವು ದಿನಗಳಿಂದ ಬಾಗ್ದಾದ್ ನಾದ್ಯಂತ ಅಮೇರಿಕದ ವಿರುದ್ದ ಪ್ರತಿಭಟನೆಗಳು ನಡೆಯುತ್ತಿದ್ದು, ಪ್ರತಿಭಟನಾಕಾರರು ಬಾಗ್ದಾದ್ ನಲ್ಲಿರುವ ಅಮೇರಿಕ ರಾಯಭಾರಿ ಕಚೇರಿಗೆ
ಕಳೆದ ಯಾರನ್ನೋ ಹುಡುಕುವ ಬರೀ ತಿರುಗಾಟಕ್ಕೆ ಕೊನೆ ಇಲ್ಲ ಜಾಣ ಕತ್ತಲ ಗರ್ಭದಲ್ಲೂ ಮಿಂಚಿನ ಸೆಳಕಿದೆ ಕಣ್ಣ ನೋಟಕ್ಕೆ ಕೊನೆ ಇಲ್ಲ ಜಾಣ. ಬೆನ್ನುಹುರಿಯ ಹಳೆ ಸರಪಳಿಗೆ
ಶಿವಮೊಗ್ಗ(ವಿಶ್ವಕನ್ನಡಿಗ ನ್ಯೂಸ್): ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಆಗಮಿಸಲಿದ್ದು ತುಮಕೂರು ಹಾಗೂ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೋದಿಯ
ಕೂರತ್(ವಿಶ್ವಕನ್ನಡಿಗ ನ್ಯೂಸ್): ಮದ್ರಸ ಅಧ್ಯಾಪಕರ ಒಕ್ಕೂಟ ಎಸ್ ಜೆ ಎಂ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ವಿಭಾಗ ವತಿಯಿಂದ ಮದ್ರಸ ಅಧ್ಯಾಪಕರ ಪ್ರತಿಭಾ ಸಂಗಮವು ಕೂರತ್ ಮಸೀದಿಯ ಸಭಾಂಗಣದಲ್ಲಿ
ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಭಾರತವು ಮೂರನೇ ಚಂದ್ರನ ಕಾರ್ಯಾಚರಣೆಯ ಯೋಜನೆಗಳನ್ನು ಘೋಷಿಸಿದೆ. ಭಾರತದ ಬಾಹ್ಯಾಕಾಶ ಸಂಸ್ಥೆ ಅಧ್ಯಕ್ಷ ಕೆ.ಶಿವನ್, ಚಂದ್ರಯಣ್ -3 ಮಾನವರಹಿತ ಕಾರ್ಯಾಚರಣೆಯಲ್ಲಿ ಕೆಲಸ ಸುಗಮವಾಗಿ ನಡೆಯುತ್ತಿದೆ