ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಎಸ್ ಎಸ್ ಎಫ್ ವಗ್ಗ ಶಾಖೆಯ ಮಹಾಸಭೆ ಇತ್ತೀಚೆಗೆ ಶಾಖಾಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಎಸ್ ವೈ ಎಸ್ ವಗ್ಗ ಶಾಖಾಧ್ಯಕ್ಷರಾದ
ಮಲಪ್ಪುರಂ(ವಿಶ್ವಕನ್ನಡಿಗ ನ್ಯೂಸ್): ಗಣರಾಜ್ಯೋತ್ಸವದ ಅಂಗವಾಗಿ ಕೇರಳ ಮಲಪ್ಪುರಂ ‘ಮಅದಿನ್’ ಅಕಾಡೆಮಿಯಲ್ಲಿ ಸಂಸ್ಥೆಯ ಶಿಲ್ಪಿ ಸಯ್ಯದ್ ಇಬ್ರಾಹೀಂ ಕಲೀಲ್ ಅಲ್ ಬುಖಾರಿ ಅವರ ನೇತೃತ್ವದಲ್ಲಿ ನಡೆದ ಗ್ರ್ಯಾಂಡ್
ಸುಳ್ಯ(ವಿಶ್ವಕನ್ನಡಿಗ ನ್ಯೂಸ್): 71ನೇ ಗಣರಾಜ್ಯೋತ್ಸವ ಸಂಭ್ರಮವು ಎಸ್ಎಸ್ಎಫ್ ಗಾಂಧಿನಗರ ಯೂನಿಟ್ ವತಿಯಿಂದ ನಡೆಯಿತು. ಧ್ವಜಾರೋಹಣವನ್ನು ಹಮೀದ್ ಬೀಜಕೊಚ್ಚಿ ಎಸ್ ವೈ ಎಸ್ ಜಿಲ್ಲಾ ಉಪಾಧ್ಯಕ್ಷರು ನಡೆಸಿಕೊಟ್ಟರು. ದುಆ
ನವದೆಹಲಿ(ವಿಶ್ವಕನ್ನಡಿಗ ನ್ಯೂಸ್): ವಿಧಾನಸಭಾ ಚುನಾವಣೆಯ ಕೆಲವೇ ದಿನಗಳಲ್ಲಿ ಶಾಹಿನ್ ಬಾಗ್ ಇಲ್ಲದೆ ದೆಹಲಿಗೆ ಮತ ಚಲಾಯಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬಿಜೆಪಿಗೆ ಕರೆ
(www.vknews.com) : ಪುತ್ತೂರು ಬಪ್ಪಳಿಗೆ ಬೈಪಾಸ್ ನಲ್ಲಿರುವ ಅಶ್ಮಿ ಕ೦ಫ಼ರ್ಟ್ ನಲ್ಲಿ ರೋಟರಿ ಸೆ೦ಟ್ರಲ್ ಗೆ 19/01/2020 ಆದಿತ್ಯವಾರ ವಿದೇಶಿ ರೈಡರ್ ತಂಡ ಬೇಟಿ ನೀಡಿತ್ತು. ಈ
ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಇಲ್ಲಿನ ಮೇರಿಹಿಲ್ ನಲ್ಲಿ ಇರುವ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಚೇರಿಯಲ್ಲಿ 70ನೇ ಗಣರಾಜ್ಯೋತ್ಸವನ್ನು ಆಚರಿಸಲಾಯಿತು. ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರು ರವರು ಧ್ವಜಾರೋಹಣ
“ಮಾಡನ್ನೂರ್” ಈ ಹೆಸರು ಕೇಳುವಾಗಲೇ ತಟ್ಟನೆ ಕಣ್ಣಮುಂದೆ ಪ್ರತ್ಯಕ್ಷವಾಗುವುದು ಅಲ್ ವಲಿಯ್ಯು ಶಹೀದ್ ಫೀ ಸಬೀಲ್ (ರ.ಅ) ಅಂತ್ಯ ವಿಶ್ರಮಗೊಳ್ಳುತ್ತಿರುವ ಅಲ್ಲಾಹುವಿನ ಸುಂದರ ಭವನ. ದಕ್ಷಿಣ ಕನ್ನಡ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಶನಿವಾರ ಸರಕಾರದಿಂದ ಅಧಿಕೃತವಾಗಿ ಘೋಷಣೆಯಾಗಿದ್ದು, ತಾಲೂಕಿನ ಮೂರು ಮಂದಿ ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ವರಕವಿ ಮುದ್ದಣರವರ 150ನೇ ಜನ್ಮ ಜಯಂತಿ ಪ್ರಯುಕ್ತ ನಂದಳಿಕೆ ಶಾಖಾ ಅಂಚೆ ಕಚೇರಿಯಲ್ಲಿ ಇತ್ತೀಚೆಗೆ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಲಾಯಿತು.
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಹೃದಯ ಪಟ್ಟಣ ಬಿ.ಸಿ.ರೋಡ್ ಪದ್ಮಾ ಕಾಂಪ್ಲೆಕ್ಸ್ ಸಹಿತ ಹಲವು ವಾಣಿಜ್ಯ ಸಂಕೀರ್ಣಗಳ ಮಾಲಕ, ಹೋಟೆಲ್ ಉದ್ಯಮಿ ಬಿ. ಸತೀಶ್