ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಪಾಣೆಮಂಗಳೂರು ಸಮೀಪದ ಮೆಲ್ಕಾರ್-ರೆಂಗೇಲು ಬದ್ರಿಯಾ ಜುಮಾ ಮಸೀದಿ ಆಶ್ರಯದಲ್ಲಿ 16ನೇ ಸ್ವಲಾತ್ ವಾರ್ಷಿಕ, ಬುರ್ದಾ ಮಜ್ಲಿಸ್ ಹಾಗೂ ಧಾರ್ಮಿಕ
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹಿಂದು-ಮುಂದು ದೇವಾಲಯವೆಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ನಗರದ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಶಿರಡಿ ಸಾಯಿಬಾಬಾ ದೇವಾಲಯದ ವಾರ್ಷಿಕೋತ್ಸವ
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಸಮಾಜದಲ್ಲಿ ಶ್ರೇಷ್ಠ ಸ್ಥಾನ ಹೊಂದಿರುವ ಗುರುಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡು ಉತ್ತಮ ನಾಗರಿಕರಾಗಿ ಆದರ್ಶ ಸಮಾಜವನ್ನು ನಿರ್ಮಿಸಬೇಕೆಂದು ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ
(www.vknews.in) : `ಪಾಕಿಸ್ತಾನ, ಪಾಕಿಸ್ತಾನ, ಪಾಕಿಸ್ತಾನ’ ಎಂಬ ಪ್ರಧಾನಿ ಮೋದಿ ರವರ ಜಪದ ಈ ಚಾಳಿ ಕೋಮುವಾದಿಗಳಿಗೆ ಹೊಸದಲ್ಲ. ಹಿರಿಯಕ್ಕನ ಚಾಳಿ..ಮನೆ ಮಂದಿಗೆಲ್ಲ.. ಎಂಬ ಗಾದೆಯಂತೆ ಕೋಮುವಾದಿಗಳು
ಶಿಡ್ಲಘಟ್ಟ, (ವಿಶ್ವಕನ್ನಡಿಗ ನ್ಯೂಸ್) : ಶಿಡ್ಲಘಟ್ಟ ನಗರ ಸೇರಿದಂತೆ ತಾಲೂಕಿನಾದ್ಯಂತ 1-19 ವರ್ಷದೊಳಗಿನ 61146 ಮಕ್ಕಳಿಗೆ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಫೆ.10 ರಂದು ಸರ್ಕಾರಿ
ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ಅನುಪಮ ಮಾಸಿಕದ ಪ್ರಧಾನ ಸಂಪಾದಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಶಹನಾಝ್ ಎಂ ಅವರನ್ನು ಹೆಮ್ಮೆಯ ದುಬೈ ಕನ್ನಡಿಗರು-ಯುಎಇ ತಂಡವು ಶಹನಾಜ್ಹ ಅವರು ಕನ್ನಡ ಸಾಹಿತ್ಯಕ್ಕೆ
ದುಬೈ (www.vknews.in) : ದಾರುನ್ನೂರು ಶಾರ್ಜಾ ಸ್ಟೇಟ್ ಇದರ 5 ನೇ ವಾರ್ಷಿಕ ಮಹಾ ಸಭೆಯು ದಿನಾಂಕ 17-01-2020 ನೇ ಶುಕ್ರವಾರದಂದು ಜುಮಾ ನಮಾಜಿನ ಬಳಿಕ ಶಾರ್ಜಾ
ದುಬೈ (www.vknews.com) : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ಕಲ್ಚರಲ್ ಸೆಂಟರ್ ಯು ಎ ಇ ಇದರ 5 ನೇ
ಬೋಂಗಾಂವ್(ವಿಶ್ವಕನ್ನಡಿಗ ನ್ಯೂಸ್): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ನಾಯಕರನ್ನು ನಾಗರಿಕ ವಿರೋಧಿ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನಾಕಾರರನ್ನು “ರಾಷ್ಟ್ರ ವಿರೋಧಿಗಳು” ಎಂದು ಬ್ರಾಂಡ್
ಮುಂಬೈ(ವಿಶ್ವಕನ್ನಡಿಗ ನ್ಯೂಸ್): ಕಳೆದ ವಾರ ಮುಂಬೈನ ಆಜಾದ್ ಮೈದಾನದಲ್ಲಿ ನಡೆದ ಎಲ್ಜಿಬಿಟಿಕ್ಯೂ ಕಾರ್ಯಕ್ರಮವೊಂದರಲ್ಲಿ ಜೆಎನ್ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ಗೆ ಬೆಂಬಲವಾಗಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಎಸಗಿದ ಆರೋಪದ