(www.vknews.com) : ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕರ್ನಾಟಕದ ಪ್ರಭಾವಿ ನಾಯಕ ಹಾಗು ಮಾಜಿ ಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷರು
(www.vknews.com) : ಅತ್ಯಂತ ಅಮೂಲ್ಯವಾದ ವಸ್ತುವಾಗಿರುತ್ತದೆ ಆರೋಗ್ಯ. ಆರೋಗ್ಯ ಸುರಕ್ಷಾ ನಿಯಮಗಳನ್ನು ನಾವು ಪಾಲಿಸುತ್ತಿರಬೇಕು. ದಿರ್ಘಕಾಲ ಆರೋಗ್ಯಕ್ಕಾಗಿ ಅಲ್ಲಾಹನಲ್ಲಿ ಸದಾ ಪ್ರಾರ್ಥಿಸುತ್ತಿರಬೇಕು. ಪ್ರವಾದಿ ಸ.ಅ ರವರು ಎಲ್ಲಾ
ಸೌದಿ ಅರೇಬಿಯಾ(ವಿಶ್ವ ಕನ್ನಡಿಗ ನ್ಯೂಸ್): ಸೌದಿ ಅರೇಬಿಯಾದಲ್ಲಿ ಕೊರೊನ ವೈರಸ್ ಪ್ರಕರಣಗಳ ಸಂಖ್ಯೆ 45 ಕ್ಕೇರಿದ ಹಿನ್ನಲೆಯಲ್ಲಿ ,ಮಹತ್ವದ ಬೆಳವಣಿಗೆಯಲ್ಲಿ ಯುರೋಪಿಯನ್ ಯೂನಿಯನ್ ನ 28 ದೇಶಗಳು,ಏಷ್ಯಾದ
(www.vknews.in) ದೆಹಲಿಯಲ್ಲಿ ದಿನಾಂಕ 14-03-2020 ರಂದು ಉಪರಾಷ್ಟ್ರಪತಿಯವರ ಸಮಕ್ಷಮದಲ್ಲಿ ಅರ್ ಟಿ ಇ ಫಾರಂ ದೆಹಲಿ ಯವರು ಸಂಘಟಿಸುತ್ತಿರುವ ರಾಷ್ಟ್ರಮಟ್ಟದ ರಾಷ್ಟ್ರೀಯ ಶಿಕ್ಷಣ ನೀತಿ 2019-20 ಪರಾಮರ್ಶೆ
ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ಪ್ರಪಂಚದಾದ್ಯಂತ ಮಾರಕ ಕೊರೋನ ರೋಗವು ವ್ಯಾಪಿಸುತ್ತಿದ್ದು, ಇಂತಹ ಹಲವು ಸಂಕಷ್ಟಗಳು ಮಾನವ ಕೋಟಿಗೆ ಜಗತ್ತಿನಾದ್ಯಂತ ಇಂದು ಎದುರಾಗುತ್ತಿದ್ದು, ಇಂತಹ ಎಲ್ಲಾ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಮಾಜಿ ಪುರಸಭಾ ಸದಸ್ಯ, ಬಂಟ್ವಾಳ £ವಾಸಿ ಬಿ ದೇವದಾಸ ಶೆಟ್ಟಿ ಅವರನ್ನು ನೇಮಕಗೊಳಿಸಿ ರಾಜ್ಯ
ಜಿಲ್ಲೆಯಲ್ಲಿ ಶಂಕಿತ ಸೋಂಕು ಒಂದೂ ದೃಢಪಟ್ಟಿಲ್ಲ : ಜಿಲ್ಲಾಧಿಕಾರಿ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದುಬೈಯಿಂದ ಬಂದ ಉಳ್ಳಾ ನಿವಾಸಿಯ ರಕ್ತದ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಚುನಾವಣೆ ನಡೆದು ಬರೋಬ್ಬರಿ 19 ತಿಂಗಳ ಬಳಿಕ ಬಂಟ್ವಾಳ ಪುರಸಭೆಗೆ ಕೊನೆಗೂ ಚುನಾಯಿತ ಜನಪ್ರತಿನಿಧಿಗಳ ಆಡಳಿತಕ್ಕೆ ಮುಹೂರ್ತ ನಿಗದಿಯಾಗಿದೆ. ಅಧ್ಯಕ್ಷ-ಉಪಾಧ್ಯಕ್ಷ