ಕಾಸರಗೋಡು(ವಿಶ್ವಕನ್ನಡಿಗ ನ್ಯೂಸ್): ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕಾಸರಗೋಡು ಕಾಞಿಂಗಾಡ್ ನಲ್ಲಿ ಗುರುವಾರ ಸಂಜೆ ನಡೆದಿದೆ. ಕಾಞಿಂಗಾಡ್ ಬಾವ ನಗರದ ನೂರುದ್ದೀನ್ ಎಂಬವರ ಪುತ್... Read more
ಬೆಂಗಳೂರು(www.vknews.in): ರಾಜ್ಯ ಸರಕಾರದ ನಾಲ್ವರು ಸಚಿವರು ಕ್ವಾರಂಟೈನ್ ನಲ್ಲಿದ್ದು, ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ದೇಶಿಸಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿ ಡ... Read more
(www.vknews.com) : ಜಗತ್ತು , ನಮ್ಮ ಬದುಕು ಒಂದು ವಿಶ್ವವಿದ್ಯಾನಿಲಯ. ಕೆಲವು ಪಾಠಗಳನ್ನು ಕಲಿಯಲು ಮತ್ತು ಕಲಿಸಲು ಇರುವ ಒಂದು ಸುಂದರ ಮಹಾಗ್ರಂಥ. ಕಲಿತಷ್ಟು ಮುಗಿಯದು, ಎಲ್ಲವನ್ನೂ ಕಲಿತಿದ್ದೇವೆ ಎಂದು ಯಾವತ್ತೂ ಹೇಳಲ... Read more
(ವಿಶ್ವ ಕನ್ನಡಿಗ ನ್ಯೂಸ್) : ಮನುಷ್ಯ ಇತರ ಪ್ರಾಣಿಗಳಿಗಿಂತ ಭಿನ್ನ ಜೀವಿ ಆತ ಯಾವತ್ತೂ ಒಬ್ಬಂಟಿಯಾಗಿ ಜೀವಿಸಲಾರ. ಆತ ಎಂದಿಗೂ ಸಂಘಜೀವಿಯಾಗಿರಲು ಇಚ್ಛಿಸುತ್ತಾನೆ. ತನ್ನ ಸುತ್ತಮುತ್ತ ಸ್ನೇಹಿತರು, ಕುಟುಂಬದವರು, ಆತ್ಮೀಯರ... Read more
(www.vknews.com) : ಕೋರೋನ ಮಹಾಮಾರಿ ವೈರಸ್ ಹರಡುವಿಕೆ ತಡೆಗಟ್ಟುವ ಲಾಕ್ ಡೌನ್ ಪರಿಣಾಮ ಉಚಿತ ಆಹಾರ, ನೀರು ಮತ್ತು ಐಸ್-ಕ್ರೀಮ್ ಸೇವೆ ಮುಂದುವರಿಕೆ ಮಾಡಲಾಗಿದ್ದು. ಶಿವಮೊಗ್ಗ ವಿವಿಧ ಹಾಸ್ಪಿಟಲ್ ಗಳಲ್ಲಿ ಕೆಲಸ ಮಾಡುವ... Read more
ನವದೆಹಲಿ (www.vknews.com) : ಶಿಸ್ತುಬದ್ಧ ವೆಚ್ಚ, ಆಸ್ತಿಯಿಂದ ಹಣಗಳಿಕೆ ಹಾಗೂ ಪುಟಿದೆದ್ದ ಆದಾಯದ ಹಿನ್ನೆಲೆಯಲ್ಲಿ S&P Global ರೇಟಿಂಗ್ ಏಜೆನ್ಸಿಯು ರಿಲಯನ್ಸ್ ಇಂಡಸ್ಟ್ರೀಸ್ನ (ಆರ್ಐಎಲ್) BBB+ ರೇಟಿಂಗ್ ಅನ... Read more
ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಕ್ಕಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ(69) ವರ್ಷದ ಮಹಿಳೆಯು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಎ.21ರಂದು ಕೊರೋನಾ ಸೋಂಕು ಹಿನ್ನೆಲೆ ಆಸ್ಪತ್ರೆಗೆ ವೆನ್ಲಾಕ್ ಆಸ್ಪತ್ರೆಗೆ ದಾಖ... Read more
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಕೊರೊನಾ ಸೋಂಕು ನಿಯಂತ್ರಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಗಿ ಕ್ರಮಗಳನ್ನು ಕೈಗೊಂಡಿದ್ದು ಸರ್ಕಾರಗಳೊಂದಿಗೆ ಸಂಘ ಸಂಸ್ಥೆಗಳು ಮತ್ತು ದಾನಿಗಳು ಸಹಕಾರ ನೀಡಿ ಕೈಜೋಡಿಸಬ... Read more
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಶಿಡ್ಲಘಟ್ಟ ತಾಲೂಕು ಸಹಿತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಹಿರಿಯ ಶಾಸಕ ಹಾಗೂ ಮಾಜಿ ಸಚಿವ ವಿ.ಮುನಿಯಪ್... Read more
ದಾವಣಗೆರೆ (ವಿಶ್ವ ಕನ್ನಡಿಗ ನ್ಯೂಸ್) : ಮಾರಕವಾದ ಕೊರೋನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಹಾರ ಪದಾರ್ಥಕಿಟ್ ಕೊಡಲು ಕರೆಸಿ, ನೂರಾರು ಜನರನ್ನು ಬಿಸಿಲಿನಲ್ಲಿ ಗಂಟೆಗೂ ಹೆಚ್ಚು ಸ... Read more
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.