(www.vknews.com) : ಕೊರೋನಾ ವೈರಾಣು ವಿಶ್ವದೆಲ್ಲೆಡೆ ಪಸರಿಸಿ ತನ್ನ ಆರ್ಭಟವನ್ನು ಎಗ್ಗಿಲ್ಲದೆ ಮುಂದುವರಿಸುತ್ತಲೇ ಇದೆ. ಅಂಟಾರ್ಟಿಕಾ ಖಂಡವೊಂದನ್ನು ಹೊರತಾಗಿ ಸದ್ಯಕ್ಕೆ “ಕೊರೋನಾ ಹರಡದ ಜಾಗವಿಲ್ಲ” ಎಂಬಲ್ಲಿವರೆಗೆ ಈ
ಮುದ್ದೇಬಿಹಾಳ (www.vknews.com) : ಕೊರೊನಾ ಪೀಡಿತರ ಸಂಪರ್ಕಕ್ಕೆ ಬಂದಿದ್ದರೂ ಕೊರೊನಾ ಶಂಕಿತರಲ್ಲದವರನ್ನು ಮುನ್ನೆಚ್ಚರಿಕೆ ಕ್ರಮವಾಗಿ 28 ದಿನಗಳ ಕ್ವಾರೆಂಟೈನ್ನಲ್ಲಿಡಲು ತಾಲೂಕು ಆಡಳಿತ ಪಟ್ಟಣದ ಮಾರುತಿನಗರದಲ್ಲಿನ ಮೊರಾರ್ಜಿದೇಸಾಯಿ ಅಲ್ಪಸಂಖ್ಯಾತರ
ಮಂಗಳೂರು (www.vknews.com) : ಬಂಟ್ವಾಳದಲ್ಲಿ ಸಂಭವಿಸಿದ ಸಾವು ಜಿಲ್ಲಾಡಳಿತದ ಕರೋನ ನಿಯಂತ್ರಣದ ವೈಫಲ್ಯತೆಯಾಗಿದೆ. ಕೇವಲ ರೋಗಲಕ್ಷಣವಿರುವವರನ್ನು ಮಾತ್ರ ಪರೀಕ್ಷಿಸಿ, ಉಳಿದವರನ್ನು ನಿರ್ಲಕ್ಷಿಸಿರುವುದೇ ಈ ಘಟನೆ ಸಂಭವಿಸಲು ಕಾರಣ.
(www.vknews.in)ಮಗುವಿನ ಕಲಿಕಾ ವಿಧಿ – ವಿಧಾನ , ಮೌಲ್ಯಮಾಪನ , ಅವುಗಳಲ್ಲಿ ಏರು ಪೇರಾದರೆ ಅಂತಹ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾದಾಗ ಆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಮೂಲ ವಾರಸುದಾರರಾದ
ದೆಹಲಿ(ವಿಶ್ವಕನ್ನಡಿಗ ನ್ಯೂಸ್): ಕೊರೊನಾವೈರಸ್ ದಾಳಿ ಮಾಡುವ ಮೊದಲು ವ್ಯಕ್ತಿಯ ಧರ್ಮ, ಜನಾಂಗ, ಬಣ್ಣ, ಜಾತಿಯನ್ನು ನೋಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವ್ಯಾಪಕವಾಗಿ ಜಗತ್ತಿನಾದ್ಯಂತ ಹರಡುತ್ತಿರುವ
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಭಾರತ ಮಾತ್ರವಲ್ಲದೇ ಜಗತ್ತಿನ ಜನರ ನೆಮ್ಮದಿ ಭಂಗ ಮಾಡಿರುವ ಕೊರೊನಾ ಸೋಂಕಿನ ವಿರುಧ್ಧ ಸಮರಸಾರಲು ಎಲ್ಲರು ಕೈಜೋಡಿಸಬೇಕೆಂದು ತಾಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಶೋಭಾ
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಕೊರೊನಾ ಸೋಂಕು ನಿಯಂತ್ರಣ ಮಾಡಲು ಈಗಾಗಲೇ ತಾಲೂಕು ಆಡಳಿತ ಬಿಗಿ ಕ್ರಮ ಕೈಗೊಳ್ಳುತ್ತಿದೆ ಇದರ ಮಧ್ಯೆ ಅಕ್ರಮವಾಗಿ ಗುಟ್ಕಾ ಮಾರಾಟದ ದಂಧೆಗೆ ಕಡಿವಾಣ ಇಲ್ಲದಂತಾಗಿದೆ.
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಕೊರೊನಾ ಸೋಂಕು ನಿಯಂತ್ರಣ ಮಾಡಲು ದೇಶಾದ್ಯಂತ ಲಾಕ್ಡೌನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದರಿಂದ ಮುಸ್ಲಿಂ ಬಾಂಧವರು ರಂಝಾನ್ ಹಬ್ಬವನ್ನು ಮನೆಯಲ್ಲಿದ್ದು ಆಚರಿಸಿ ಸಹಕರಿಸಬೇಕೆಂದು
ಶಹಾಪುರ (www.vknews.om) : ಕೊರನ್ ದಿಂದ ಜಗತ್ತನ್ನೇ ಬೆಚ್ಚಿ ಬಿದ್ದಿದೆ, ಮುಂಜಾಗೃತೆ ಕ್ರಮವಾಗಿ ನಿಯಂತ್ರಿಸಲು ಸರ್ಕಾರ ಲಾಕ್ ಡೌನ್ ಗೆ ಆದೇಶ ನೀಡಿದೆ. ಒಂದು ತಿಂಗಳಿಂದ ಜನರು
(www.vknews.om) : ಹಳೆಯಂಗಡಿ ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಉತ್ತರಕ್ಕೆ ಒಂದಿಷ್ಟು ಹೆಜ್ಜೆ ಚಲಿಸಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೇಲೆ ಕಾಣುವ ಸಣ್ಣ ಗುಡ್ಡದತ್ತ ಕಣ್ಣಾಯಿಸಿ ಎಡಪಾರ್ಶ್ವದತ್ತ ದಿಟ್ಟಿಸಿದರೆ