ಕೊಪ್ಪಳ (www.vknews.com) : ರಾಜ್ಯ ಸರ್ಕಾರದಿಂದ ಕೋವಿಡ್-19 ನಿಯಂತ್ರಣ ಕುರಿತು ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಗಳ ಆಧಾರದ ಮೇಲೆ ಜಿಲ್ಲೆಯಲ್ಲಿನ ಕೆಲವು ಕ್ಷೇತ್ರಗಳಿಗೆ ವಿನಾಯತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ
ರಮಳಾನ್ ವಿಶೇಷ(ವಿಶ್ವಕನ್ನಡಿಗ ನ್ಯೂಸ್): ಹಝ್ರತ್ ಸಯ್ಯಿದುನಾ ಇಬ್ನ್ ಅಬ್ದುಲ್ಲಾಹಿ ಇಬ್ನ್ ಅಬ್ಬಾಸ್ ರ.ಅ ಹೇಳುತ್ತಾರೆ : ಕುರ್’ಆನ್ ನ ಒಂದು ಆಯತ್ ಅರ್ಥೈಸಿ ಓದುವುದು ಪೂರ್ಣ ಸೂರಃ
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಿಇಓ ಫೌಝೀಯಾ ತರುನ್ನುಮ್ ಅವರ ಮಾರ್ಗದರ್ಶನದಲ್ಲಿ ಶಿಡ್ಲಘಟ್ಟ ತಾಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್ ಅವರ ನೇತೃತ್ವದಲ್ಲಿ ತಾಲೂಕಿನಾದ್ಯಂತ ವಿವಿಧ ಗ್ರಾಮ
(ವಿಶ್ವ ಕನ್ನಡಿಗ ನ್ಯೂಸ್) : ಮಂಗಳೂರಿನ ಆಸುಪಾಸಿನಲ್ಲಿ ಕೋವಿಡ್ 19 ಎಂಬ ಮಾರಕ ರೋಗದಿಂದ ಮೃತರಾದರೆ ಅಥವಾ ಇನ್ಯಾವುದೇ ಖಾಯಿಲೆಯಿಂದ ಮೃತಪಟ್ಟರೆ ಅವರ ಮೃತ ಶರೀರವನ್ನು ಅವರ
ರಂಝಾನ್ ಸ್ಪೆಷಲ್ ಲೇಖನ (www.vknews.com) : ಈ ಬಾರಿಯ ರಮಳಾನಿಗೆ ಎಂದಿನ ಸಂಭ್ರಮವಿಲ್ಲ. ಕಾರಣ, ರಮಳಾನಿನ ಹಿರಿಮೆ ಕುಂದಿರುವುದಲ್ಲ; ರಮಳಾನ್ ಬಗೆಗಿನ ನಮ್ಮ ಭ್ರಮೆ ಕರಗಿರುವುದು ಅಷ್ಟೇ.
ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 1172 ಕೊವಿಡ್ ಪ್ರಕರಣಗಳು ದಾಖಲಾಗಿದ್ದು, ಈ ಒಟ್ಟು ಸೋಂಕಿತರ 15102ಕ್ಕೆ ಏರಿದೆ. ಇಂದು ಈ ಮಾರಣಾಂತಿಕ ವೈರಸ್ 6
ವೈರಾಣು ಎಂದರೇನು? ಆರೋಗ್ಯ ಮಾಹಿತಿ (www.vknews.com) : ವೈರಸ್ ಅಥವಾ ವೈರಾಣು ಎನ್ನುವುದು ಪರಾವಲಂಬಿ ಜೀವಿಯಾಗಿದ್ದು, ಇನ್ನೊಂದು ಜೀವಿಯ ಸಹಾಯವಿಲ್ಲದೆ ತನ್ನ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗದು. ಜೀವಜಗತ್ತಿನ
ಕವನ : (www.vknews.com) ಭಾರತ ಇದಾಗಿತ್ತು ಒಂದು ಜಾತ್ಯಾತೀತ, ಪ್ರಜಾಪ್ರಭುತ್ವ ದೇಶ, ಈಗ ಬಲಪಂಥೀಯ ಕೋಮುವ್ಯಾಧಿಗಳ ಕೈಯ್ಯಲ್ಲಿ ಬಿದ್ದಾಗುತ್ತಿವೆ ನಾಶ, ಸಮಾಜದಲ್ಲಿ ಹರಡುತ್ತಿವೆ ಧ್ವೇಷ, ಕಟ್ಟಿ ತರ,
ವಿಶ್ವಕನ್ನಡಿಗ ನ್ಯೂಸ್: ಪವಿತ್ರ ರಂಝಾನ್ ಮಾಸ ಆಗಮನ ಆಯಿತೆಂದರೆ ಸೌದಿ ಅರೇಬಿಯಾದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ. ರಂಝಾನಿನಲ್ಲಿ ರಾತ್ರಿಯಿಡೀ ರಸ್ತೆಗಳು ವಾಹನಗಳಿಂದ ಹಾಗೂ ಅಂಗಡಿ ಮುಂಗಟ್ಟುಗಳು ಜನರಿಂದ
ಲೇಖನ (www.vknews.com) : ಉಪವಾಸ ಮನುಷ್ಯನ ಬಾಹ್ಯ ಮತ್ತು ಆಂತರಿಕ ಶುದ್ಧೀಕರಣಕ್ಕಾಗಿ ಒಂದು ಉತ್ತಮ ಮಾರ್ಗ ಮತ್ತು ಶಿಕ್ಷಣವಾಗಿದೆ. ಉಪವಾಸ ಮಾಡುವುದರಿಂದ ಮನುಷ್ಯನಿಗೆ ಶಾರೀರಿಕವಾಗಿ ಸಿಗುವ ಲಾಭಗಳು