(ವಿಶ್ವ ಕನ್ನಡಿಗ ನ್ಯೂಸ್): ಚೀನಾದ ವೈದ್ಯರ ನಿಯೋಗವನ್ನು ಉತ್ತರ ಕೊರಿಯಾಕ್ಕೆ ರವಾನೆಯಾದ ದಿನದೊಳಗೆ ಚೀನಾ ಸರ್ಕಾರದ ಬೆಂಬಲಿತ ಜನಪ್ರಿಯ ಪತ್ರಕರ್ತ ಉತ್ತರಕೊರಿಯ ಸರ್ವಾಧಿಕಾರಿ ಮೃತಪಟ್ಟಿದ್ದಾನೆ ಎಂದು ಬಲವಾಗಿ
ಕವನ : (www.vknews.com) ಕೊರೋನ ಪೀಡಿತರ ಪಾಡು ಅಷ್ಟಿಷ್ಟಲ್ಲ, ಹೇಳಿದಷ್ಟೂ ಮುಗಿಯುವುದಿಲ್ಲ ಸೋಂಕು ತಗಲಿ ಹದಿನಾಲಕ್ಕು ದಿನಗಳಾಗದೆ ಗೊತ್ತಾಗುವುದಿಲ್ಲ ಸೋಂಕು ತಗಲಿದೆಯೋ ಎಂಬ ಸಂಶಯವಾದರೂ ಸಾಕು ಕ್ವಾರಂಟೈನ್
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಬಿ ಮೂಡ ಗ್ರಾಮದ ಗೂಡಿನಬಳಿ ನಿವಾಸಿ, ಇಲ್ಲಿನ ಹಯಾತುಲ್ ಇಸ್ಲಾಂ ಸಂಘದ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಮಾಚಾರ್
ಸಕಲೇಶಪುರ (www.vknews.com) : ರಂಜಾನ್ ಹಬ್ಬಕ್ಕಾಗಿ ಕೂಡಿಟ್ಟ ಹಣವನ್ನು ಕೊರೋಣ ಸಂತ್ರಸ್ತರ ನಿಧಿಗೆ ದೇಣಿಗೆ ನೀಡಿದ ಬಾಲಕರು. ಪಟ್ಟಣದ ಹಳೆಸಂತೆ ವೇರಿ ನಿವಾಸಿಗಳು ಆಕ್ಸ್ಫರ್ಡ್ ಶಾಲೆಯ ವಿದ್ಯಾರ್ಥಿಗಳಾದ
(www.vknews.com) : ಕೊರೋನಾ ಎನ್ನುವ ಮಹಾಮಾರಿ ಪ್ರಪಂಚದ ನಾನಾಕಡೆಗಳಲ್ಲೂ ಹಬ್ಬಿ, ಜನರು ಬೆಚ್ಚಿಬಿದ್ದಿರುವ ಈ ಸಂದರ್ಭದಲ್ಲಿ ಹೆಚ್ಚಿನ ಜನರು ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಇಂತಹ ಸಂದರ್ಭದಲ್ಲಿ ಗಡಿಪ್ರದೇಶಗಳಲ್ಲಿ ಅತ್ತ
(www.vknews.com) : ಕೊರೋನ ವೈರಸ್ ಮಹಾಮಾರಿಯ ತಡೆಗಟ್ಟಲು ಲಾಕ್ಡೌನ್ ಪರಿಣಾಮ ಶಿವಮೊಗ್ಗದ ಆಸ್ಪತ್ರೆಯಲ್ಲಿ ಕೆಲಸಮಾಡುವ ಸ್ಟಾಫ್ ನರ್ಸ್ ಹಾಗೂ ಆಸ್ಪತ್ರೆಯಲ್ಲಿ ರೋಗಿಯನ್ನು ನೋಡಿಕೊಳ್ಳುವವರಿಗೆ ನಗರದಲ್ಲಿ ಬೀದಿ ಬದಿಯಲ್ಲಿ
(ವಿಶ್ವ ಕನ್ನಡಿಗ ನ್ಯೂಸ್) : ಆತ್ಮೀಯರಾಗಿದ್ದ ಶಿವಾನಂದ ಶೆಣೈ ಅವರು ನಿಧನರಾದ ಸುದ್ದಿ ಕೇಳಿ ನಮ್ಗೆಲ್ಲಾ ಆಘಾತ ಉಂಟಾಗಿರುತ್ತದೆ. ಸ್ನೇಹಜೀವಿಯಾಗಿರುವ ಶಿವಾನಂದ ಶೆಣೈ ಕೂರ್ನಡ್ಕ ಪರಿಸರದಲ್ಲಿ ಎಲ್ಲರೂ
(www.vknews.com) : ಹಿಂದೊಮ್ಮೆ ಘರ್ಜಿದ ಕೇಸರಿ ಸಿಂಹ.ಮೌನವ ಮುರಿದು ಮತ್ತೊಮ್ಮೆ ಘರ್ಜಿಸಿದಾಗ ನರಿಗಳು ನಡುಗಿದ್ದವು.ಮತ್ತೊಮ್ಮೆ ಸಿಂಹ ಘರ್ಜನೆ ಸಂಪೂರ್ಣವಾಗಿ ನಿಲ್ಲಿಸಿದೆ. ತನ್ನ ಜೀವನದಲ್ಲಿ ಕಂಡ ಕಹಿ ಸತ್ಯವ
ಅಸೀರ್(ವಿಶ್ವ ಕನ್ನಡಿಗ ನ್ಯೂಸ್) : ಇತ್ತೀಚೆಗೆ ಸೌದಿ ಅರಬಿಯಾದ ಅಸೀರ್ ಪ್ರಾಂತ್ಯದ ಅಭಾ ಎಂಬಲ್ಲಿ ರವಾದಲ್ ಇಮಾರ ಎಂಬ ಕಂಪೆನಿಯಲ್ಲಿ ದುಡಿಯುತ್ತಿದ್ದ ಕರ್ನಾಟಕದ ತುಮಕೂರಿನವರಾದ ಅಮ್ಜದ್ ಖಾನ್
ದಮ್ಮಾಮ್ (ವಿಶ್ವ ಕನ್ನಡಿಗ ನ್ಯೂಸ್): ಗಲ್ಫ್ ರಾಷ್ಟ್ರಗಳಲ್ಲಿರುವ ಅನಿವಾಸಿಗಳು ಸಂಕಷ್ಟ ದಲ್ಲಿರುವ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಅವರ ಕುಟುಂಬಸ್ಥರಿಗೆ ಅಗತ್ಯ ನೆರವು ನೀಡುವುದಕ್ಕಾಗಿ ಇಂಡಿಯನ್ ಸೋಶಿಯಲ್ ಫ಼ಾರಮ್ ಮುಂದಾಗಿದೆ.