(www.vknews.com) : ಭಾರತಕ್ಕೆ ಡಿಜಿಟಲ್ ಸಮಾಜ ನಿರ್ಮಿಸುವ ಗುರಿಯತ್ತ ತನ್ನ ಇಕೋಸಿಸ್ಟಂ ಬೆಳೆಸಲು ಜಿಯೋಗೆ ನೆರವಾಗಲಿದೆ ಮುಂಚೂಣಿ ಜಾಗತಿಕ ಬೆಳವಣಿಗೆ ಹೂಡಿಕೆದಾರ ಸಂಸ್ಥೆಯ ಹಣಹೂಡಿಕೆ ಮುಂಬಯಿ, ಮೇ
ಕವನ : (www.vknews.com) ಕಪ್ಪು ಮೋಡ ಬಾಸ್ಕರ ಮುತ್ತನಿಕ್ಕಿ ಕೆಂಪು ಇಳಿಯುತಿಹನು ಬಾನ ಚುಕ್ಕಿ ಕಪ್ಪು ಕತ್ತಲೆಯ ಭುವಿಗಿಂದಿಕ್ಕಿ ಸಂಪಿನಲಿ ಗುಡಾ ಸೇರುವ ಹಕ್ಕಿ ಅತ್ತ ನೋಡು
(www.vknews.com) : “ನಾಳೆ ಮಾಡುವುದನ್ನು ಇಂದು ಮಾಡು, ಇಂದು ಮಾಡುವುದನ್ನು ಈಗಲೇ ಮಾಡು” ಎಂಬ ದಾಸರು ತಮ್ಮ ನುಡಿಗಳ ಮೂಲಕ ಸಮಯ ಇರುವಾಗಲೇ ಜೀವನದಲ್ಲಿ ಏನನ್ನಾದರೂ ಸಾಧಿಸಿ
ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಜಾಗತಿಕವಾಗಿ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನಾವು ಹೊಸ ಬಟ್ಟೆ ಖರೀದಿಸುವುದಿಲ್ಲ, ಜೊತೆಗೆ ಸರಳವಾಗಿ ಈದ್ ಆಚರಿಸುತ್ತೇವೆ ಎಂಬ ಉಲಮಾಗಳ ನಿರ್ಧಾರವು ಟ್ವಿಟರ್ ಖಾತೆಗಳಲ್ಲಿ ವ್ಯಾಪಕವಾಗಿ ಟ್ರೆಂಡಿಂಗ್
ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್): ಬನ್ನೂರು ಕಟ್ಟೆ ಬಳಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುವುದನ್ನು ಮನಗೊಂಡು ತಕ್ಷಣ ಕಾರ್ಯಪ್ರವೃತರಾದ ಎಸ್ಸೆಸ್ಸೆಫ್ ಬನ್ನೂರು
(www.vknews.com) : ಗಾಂಧಿ ಅಂದ್ರೆ ಸ್ವಾತಂತ್ರ್ಯ ಹೋರಾಟಗಾರ ಗಾಂಧಿ ಅಲ್ಲ. ಆದರೆ ಗಾಂಧಿ ಎಂಬ ಶೀರ್ಷಿಕೆಯಲ್ಲಿ ಅವನೊಂದು ಪುಸ್ತಕ ಪ್ರಕಟಿಸಿದ. ಅವತ್ತಿನಿಂದ ಅವನಿಗೆ ಇಡೀ ಸಾಹಿತ್ಯ ಲೋಕದ
(www.vknews.com) : ಸಂಪತ್ತಿನ ಝಕಾತ್ನಂತೆ ಶರೀರದ ಝಕಾತ್ ಆಗಿರುವ ಫಿತ್ರ್ ಝಕಾತ್ಗೂ ಇಸ್ಲಾಮಿನಲ್ಲಿ ಮಹತ್ವದ ಸ್ಥಾನಮಾನ ಕಲ್ಪಿಸಲಾಗಿದೆ. ಹಿಜ್ರಾ 2ನೇ ವರ್ಷ ಈದುಲ್ ಫಿತ್ರ್ನ ಎರಡು ದಿನ
(www.vknews.com) : ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಾಯಿ ಕೋತಿ ತನ್ನ ಮರಿಯನ್ನು ರಕ್ಷಣೆ ಮಾಡಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು, ಕೋತಿಯೊಂದು ತನ್ನ ಪ್ರಾಣವನ್ನು ಲೆಕ್ಕಿಸದೆ
ಜೆದ್ದಾ(www.vknews.in): ಕಳೆದ ಎರಡು ವಾರಗಳಿಂದ ಸೌದಿ ಅರೇಬಿಯಾದಲ್ಲಿ 1500 ಗಡಿ ದಾಟದ ಕೊವಿಡ್ ಪ್ರಕರಣಗಳು ಇದೀಗ 2000ಕ್ಕೂ ಅಧಿಕವಾಗತೊಡಗಿದೆ. ಇಂದು ಒಟ್ಟು 2509 ಪ್ರಕರಣಗಳು ದಾಖಲಾಗಿದ್ಜು ಇದರೊಂದಿಗೆ
(www.vknews.com) : ಕೋವಿಡ್-19 ರೋಗ ಎನ್ನುವುದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ವ್ಯಕ್ತಿಯ ದೇಹಕ್ಕೆ ಸೇರಿದ ವೈರಾಣುವಿನಿಂದ ಈ ರೋಗ ಬರುತ್ತದೆ. ಹೀಗೆ ರೋಗಿಯ ದೇಹಕ್ಕೆ ಸೇರಿದ ವೈರಾಣು