ಜೆದ್ದಾ(www.vknews.in): ಮುಂದಿನ ಆದೇಶದವರೆಗೆ ಎಲ್ಲಾ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಸೌದಿ ಅರೇಬಿಯನ್ ಏರ್ಲೈನ್ಸ್ (ಸೌದಿಯಾ) ಭಾನುವಾರ ಪುನರುಚ್ಚರಿಸಿತು. ಈ ಹಿಂದೆ ಜೂನ್ ತಿಂಗಳಲ್ಲಿ ಅಂತರಾಷ್ಟ್ರೀಯ ವಿಮಾನಯಾನದ ಬುಕ್ಕಿಂಗ್
ಕಾಪು (www.vknews.com) : ಕಾಪು ಠಾಣಾ ವ್ಯಾಪ್ತಿಯ ಎಲ್ಲಾ ಹೋಮ್ ಗಾರ್ಡ್ ಮತ್ತು ಪೊಲೀಸ್ ಬಳಗಕ್ಕೆ ಹೆಚ್. ಆರ್. ಎಸ್ ವತಿಯಿಂದ ನೀಡಲ್ಪಟ್ಟ ಸ್ಯಾನಿಟಿರೈಸ್ ಕಿಟ್, ಠಾಣಾಧಿಕಾರಿ
(www.vknews.com) : 8 ಮಹಿಳೆಯರ ಸಮೇತ ಗಲ್ಫಿನಿಂದ ಬಂದ 12 ಪ್ರಯಾಣಿಕರಿಗೆ ಬೆಂಗಳೂರು ಕೆಎಂಸಿಸಿ ರಕ್ಷಕರಾದರು. ಮಂಗಳೂರು ಮೂಲದವರಾದ 12 ಪ್ರಯಾಣಿಕರ ತಂಡ ನಿನ್ನೆ ರಾತ್ರಿ ಕೆಂಪೇಗೌಡ
ಮಂಗಳೂರು (www.vknews.com) : ಭಾನುವಾರ ಬೆಳಗ್ಗೆ ಕೊಟ್ಟಾರದಲ್ಲಿ ಅಕ್ರಮ ಗೋ ಸಾಗಾಟ ಹೆಸರಿನಲ್ಲಿ ಟೆಂಪೋ ಡ್ರೈವರ್ ನನ್ನು ಅಮಾನವೀಯ ರೀತಿಯಲ್ಲಿ ಟೆಂಪೋಗೆ ಕಟ್ಟಿಹಾಕಿ ಅವನ ಮೇಲೆ ಮಾರಣಾಂತಿಕ
ಮಂಗಳೂರು (www.vknews.com) : ಸಾಮಾಜಿಕ ಮುಖಂಡ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಯವರು ಇತ್ತೀಚೆಗೆ ಎಸ್ ಡಿ ಪಿ ಐ ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಜಿಲ್ಲಾ ಸಮಿತಿ
ಬಂಟ್ವಾಳ (www.vknews.com): ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಸಂಸ್ಥೆಯ ಅಧ್ಯಕ್ಷರಾಗಿ ರಾಜ್ಯ ಸರಕಾರದಿಂದ ನೇಮಕವಾದ ಹರಿಕೃಷ್ಣ ಬಂಟ್ವಾಳ ಅವರು ಬಂಟ್ವಾಳ ಶಾಸಕ ಯು
(www.vknews.com) : ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಿಸುತ್ತಿರುವ ಹೊಸಬ್ಬರ ಚಿತ್ರಗಳಲ್ಲಿ ಕಲಿವೀರ ಮುಂಚೂಣಿಯಲ್ಲಿದೆ. ಇದಕ್ಕೆ ಸಾಕ್ಷಿ , ಈ ಚಿತ್ರದ ವಿಭಿನ್ನ ಪೋಸ್ಟರ್ಗಳು ಮತ್ತು ಮೇಕಿಂಗ್ ವೀಡಿಯೋ.
ಬಂಟ್ವಾಳ (www.vknews.com): ಇಲ್ಲಿನ ಪುರಸಭಾ ಮಾಜಿ ಅಧ್ಯಕ್ಷೆ ಹಾಗೂ ಬಿ.ಜೆ.ಪಿ ಪಕ್ಷದ ಹಿರಿಯ ಕಾರ್ಯಕರ್ತೆಯಾಗಿದ್ದ ಬಿ. ಯಶೋಧ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ಬಿಜೆಪಿ ಪಕ್ಷದ ವತಿಯಿಂದ
ಭಾರತೀಯ ಬಳಕೆದಾರರಿಗಾಗಿ ಜಿಯೋನ ಟೆಕ್ ಉಪಕ್ರಮಗಳನ್ನು ಪ್ರೋತ್ಸಾಹಿಸಲಿದೆ ಗ್ರಾಹಕರನ್ನು ಕುರಿತು ಎಲ್ ಕ್ಯಾಟರ್ಟನ್ನ ಅಗಾಧ ಅರಿವು ಎಂಟು ವಾರಗಳಲ್ಲಿ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ 104,326.95 ಕೋಟಿ ರೂ.
ಬಂಟ್ವಾಳ (www.vknews.com): ಕೊರೋನಾ ಲಾಕ್ಡೌನ್ ಸಂಕಷ್ಟ ಎದುರಿಸುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿ ಪೋಷಕರ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಶೈಕ್ಷಣಿಕ ಸಾಲಗಳ ಮೊತ್ತಗಳ ಮೇಲಿನ ಒಂದು