ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದುಲ್ ಹಜ್ಜ್ ತಿಂಗಳ ಚಂದ್ರದರ್ಶನವಾಯ್ತು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ರವರು
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ತಾಲೂಕಿನ ಕುಂದಲಗುರ್ಕಿ ಗ್ರಾಮದ ಗುತ್ತಿಗೆದಾರರ ಕೆ.ಪಿ.ಮುನಿರೆಡ್ಡಿ ಅವರ ತಾಯಿ ಪಿಳ್ಳಮ್ಮ ಇಂದು ನಿಧನ ಹೊಂದಿದ್ದರು ಅವರಿಗೆ 85 ವರ್ಷ ವಯಸ್ಸು ಆಗಿತ್ತು ಪುತ್ರ ಕೆಪಿ
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ನಗರದ ಮೆಹಬೂಬ್ ನಗರದ ಆಝಂ ಮಸೀದಿಯಲ್ಲಿ ಮೌಝನ್ ಆಗಿ ಸೇವೆ ಸಲ್ಲಿಸಿ ಅಪಾರ ಜನಮನ್ನಣೆಗಳಿಸಿದ್ದ ಅಹಮದ್ ಚಿಷ್ತಿ(74) ಇಂದು ನಿಧನ ಹೊಂದಿದ್ದರು. ಮೂರು ಪುತ್ರಿಯರು,ಇಬ್ಬರು
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಜಗತ್ತಿನಲ್ಲಿ ಕೊರೊನಾ ಸೋಂಕಿನಿಂದ ಜನ ಸಂಕಷ್ಟದಲ್ಲಿ ಸಿಲುಕಿದ್ದಾರೆ ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ಕೈಯಲ್ಲಿ ಸಾಧ್ಯವಾದಷ್ಟು ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಾಲೂಕಿನ ಮಳ್ಳೂರು ಎಸ್.ಎಫ್.ಸಿ.ಎಸ್
ಚಿಕ್ಕಬಳ್ಳಾಪುರ,(ವಿಶ್ವಕನ್ನಡಿಗ ನ್ಯೂಸ್): ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಪ್ರಥಮ ಆದ್ಯತೆ ನೀಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಝೀಯಾ ತರುನ್ನುಮ್
ಜೆದ್ದಾ(www.vknews.in): ಪ್ರಸ್ತುತ ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಅಧ್ಯಯನ ಮಾಡುತ್ತಿರುವ ವಿಶೇಷ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪುನರಾರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು
ಜೆದ್ದಾ(www.vknews.in):ಸತತ ಮೂರು ತಿಂಗಳ ಲಾಕ್ ಡೌನ್ ಬಳಿಕ ಮರುಭೂಮಿ ನಾಡು ಸಹಜ ಸ್ಥಿತಿಗೆ ಮರಳ ತೊಡಗಿದ್ದು, ಎರಡು ತಿಂಗಳ ಬಳಿಕ ದಿನೇದಿನೇ ಕನಿಷ್ಠ ಸಂಖ್ಯೆಯ ಕೊವಿಡ್ ಪ್ರಕರಣಗಳು
ಸೌದಿ ಅರೇಬಿಯಾ: ಎರಡು ತಿಂಗಳ ಬಳಿಕ ಕನಿಷ್ಠ ಸಂಖ್ಯೆಯ ಕೊವಿಡ್ ಪ್ರಕರಣ ದಾಖಲು; ಇಂದು 2344 ಪ್ರಕರಣಗಳು, 5400 ರೋಗಮುಕ್ತಿ ಜೆದ್ದಾ(www.vknews.in): ಲಾಕ್ ಡೌನ್ ನಂತರ ಮರುಭೂಮಿ
ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಕೋವಿಡ್-19 ಕೊರೋನವೈರಸ್ ಸುಲ್ತಾನತ್ ಒಫ್ ಒಮಾನಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ವೈರಸನ್ನು ಎದುರಿಸುವ ಸಲುವಾಗಿ ಜುಲೈ 25 ರಿಂದ ಆಗಸ್ಟ್ 8 ರವರೆಗೆ
ಜೆದ್ದಾ(www.vknews.in): ಜುಲೈ 20ರಂದು ರಾತ್ರಿ ಚಂದ್ರ ದರ್ಶನವಾಗದ ಕಾರಣ ಜುಲೈ 22ರ ಬುಧವಾರ ದುಲ್ ಹಿಜ್ದಾ ಮಾಸದ ಪ್ರಥಮ ದಿನವಾಗಿರುತ್ತದೆ ಎಂದು ಸೌದಿ ಅರೇಬಿಯಾದ ಸುಪ್ರೀಂ ಕೋರ್ಟ್