ಮಂಗಳೂರು(www.vknews.in): ಮಹಾನ್ ಮಾನವತಾವಾದಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರ ಜೀವನ ಸಂದೇಶ ಪ್ರತಿ ಕಾಲಕ್ಕೂ ಪ್ರತಿಯೊಂದು ಸಮಾಜಕ್ಕೂ ಸಾರ್ವಕಾಲಿಕ. ಅವರ ಪ್ರತಿಯೊಂದು
ಜೆದ್ದಾ(www.vknews.in): ಸೌದಿ ಅರೇಬಿಯಾದ ದೈನಂದಿನ ಕೊವಿಡ್ ಪ್ರಕರಣಗಳು ಹಾಗೂ ಮರಣ ಸಂಖ್ಯೆಯಲ್ಲಿ ಗಮನಾರ್ಹ ಇಳಿಮುಖವಾಗುತ್ತಿದ್ದು, ರೋಗಮುಕ್ತಿ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ 1383 ಹೊಸ ಕೊವಿಡ್
ಕುಪ್ಪೆಪದವು(www.vknews.in): ಅಖಿಲ ಭೂಮಂಡಲಗಳನ್ನು ಸೃಷ್ಟಿಸಿ ಪೋಷಿಸುತ್ತಿರುವ ಅಲ್ಲಾಹನ ಔದಾರ್ಯತೆ ಅಪಾರವಾಗಿದ್ದು ಅದರಲ್ಲಿ ತೃಪ್ತಿಪಡುವ ಮೂಲಕ ಜೀವನ ಸಾರ್ಥಕವಾಗಬೇಕೆಂದು ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಖತೀಬರಾದ ಅಬೂಝೈದ್ ಶಾಫಿ
ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಹಲವು ಭಾಷೆಗಳಲ್ಲಿ ಹಾಡುವ ಮೂಲಕ ಹಲವಾರು ಅಭಿಮಾನಿಗಳನ್ನು ಹೊಂದಿರುವ ಖ್ಯಾತ ಯುವ ಗಾಯಕ ಶಮೀರ್ ಮುಡಿಪು ಹಾಡಿರುವ ದೇಶಭಕ್ತಿ ಹಾಡು
ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಭಾರತ ಸ್ವಾತಂತ್ರಕ್ಕಾಗಿ ಮುಸ್ಲಿಮರ ಕೊಡುಗೆಗಳ ಬಗ್ಗೆ ಪುಟಗಟ್ಟಲೆ ಬರೆಯಬಹುದು. ಆದರೆ ಅದು ಮುಗಿದು ಹೋಗಬಹುದು ಎಂಬುದು ಭ್ರಮೆ ಅಷ್ಟೇ. ಇತಿಹಾಸದ ಪುಟಗಳನ್ನು ತಿರುವಿದಷ್ಟು ಮುಸ್ಲಿಂ
ಶೃಂಗೇರಿ(www.vknews.in): ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದ್ದ ಶೃಂಗೇರಿಯ ಶಂಕರಾಚಾರ್ಯರ ಪ್ರತಿಮೆಗೆ ಎಸ್ಡಿಪಿಐ ಪಕ್ಷದ ಧ್ವಜ ಹಾರಿಸಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿ ಮಿಲಿಂದ್ ಮನೋಹರ್ ಎಂಬಾತನನ್ನು
ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಪ್ರವಾದಿ ಮುಹಮ್ಮದ್ ಸ್ವಲ್ಲಾಹುಅಲೈಹಿವಸಲ್ಲಮರು ಜಾಗತಿಕ ವಿಶ್ವಾಸಿಗಳ ಅದ್ವಿತೀಯ ನಾಯಕ. ಅವರ ನಿಂದನೆಯು ವಿಶ್ವಾಸಿಗಳಿಗೆ ಅರಗಿಸಿಕೊಳ್ಳಲಾಗದು. ಪ್ರವಾದಿ ಪ್ರೇಮ ವಿಶ್ವಾಸಿಗಳಿಗೆ ತಂದೆ,ತಾಯಿ ಮಡದಿ,ಮಕ್ಕಳು,ಆಸ್ತಿ ಅಂತಸ್ತಿಗಿಂತಲೂ ಮೀರಿದ್ದು. ಪ್ರವಾದಿ
ಉಪ್ಪಿನಂಗಡಿ(ವಿಶ್ವಕನ್ನಡಿಗ ನ್ಯೂಸ್): 2019-20ನೇ ಸಾಲಿನ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟ ಅಂಕದೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಶನ್ ವತಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದು, ಉಪ್ಪಿನಂಗಡಿ
ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಅವಹೇಳನಕಾರಿ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ (ಅಪರಾಧ)
ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕದಲ್ಲಿ ಗುರುವಾರ ಒಟ್ಟು 6,706 ಹೊಸ ಕೋವಿಡ್-19 ಧನಾತ್ಮಕ ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳು 2 ಲಕ್ಷ ದಾಟಿದೆ. ಗುರುವಾರದ ವೇಳೆಗೆ,