ಮಂಗಳೂರು, ಅ. 20 (www.vknews.com): ಶ್ರೀನಿವಾಸ್ವಿಶ್ವವಿದ್ಯಾಲಯದ 2ನೇ ವಾರ್ಷಿಕ ಘಟಿಕೋತ್ಸವವು ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ವಿಶ್ವವಿದ್ಯಾಲಯ ಸಿಟಿ ಕ್ಯಾಂಪಸ್ನಲ್ಲಿ ಅಕ್ಟೋಬರ್20ರಂದು ಮಂಗಳವಾರ ನಡೆಯಿತು. ಘಟಿಕೋತ್ಸವದಲ್ಲಿ ಉಡುಪಿಯ ಪಲಿಮಾರು ಮಠದ
ಮಹ್ಮದ್ ಶರಣರು ಪ್ರೀತಿ ಮಾಡುವ ದಿಕ್ಕದು ಭಾರತ ದೇಶೆಂದ | ಅರಬ್ ದೇಶದಲ್ಲಿ ಹುಟ್ಟಿದೆ ಮನಸಿಲ್ಲಾ ನನ್ನ ಮನಸು ಭಾರತವೆಂದ | ಆಲೆನಬಿ ಅನ್ಸಾರಿಗಳೆಲ್ಲ ನೆಲೆಸಿದ ಈ
ಗಿರಿ ಗುಂಜಗೋಡು ಅವರ ಅಮೇರಿಕಾದ ಪ್ರವಾಸ ಬರಹಗಳು ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಪ್ರಕಟವಾಗಲಿದೆ.ಅಮೇರಿಕಾಕ್ಕೆ ಹೋಗುವ ಅವಕಾಶ ಸಿಗದವರಿಗೂ ಮನಮುಟ್ಟುವಂತೆ ಬರೆಯುವ ಅಮೇರಿಕಾದ ಡೈರಿಯ ಪುಟಗಳು ವಾರಕ್ಕೆರಡು
ಚೆನ್ನೈ(ವಿಶ್ವ ಕನ್ನಡಿಗ ನ್ಯೂಸ್): ಶ್ರೀಲಂಕಾದ ಖ್ಯಾತ ಸ್ಪಿನ್ ಗಾರುಡಿಗ ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಲನಚಿತ್ರ “800” ದಿಂದ ಖ್ಯಾತ ತಮಿಳು ಚಿತ್ರ ನಟ ವಿಜಯ್ ಸೇತುಪತಿ ಹಿಂದೆ
ರಿಯಾದ್(ವಿಶ್ವ ಕನ್ನಡಿಗ ನ್ಯೂಸ್): ಸೌದಿ ರಾಜ ಸಲ್ಮಾನ್ ಹೊರಡಿಸಿದ ಸುತ್ತೋಲೆಯಲ್ಲಿ ಶೂರಾ ಕೌನ್ಸಿಲ್ ನ ಉಪಾಧ್ಯಕ್ಷೆಯಾಗಿ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧಿಕಾರಕ್ಕೇರಿದ್ದಾರೆ.ಡಾ ಹನಾನ್ ಬಿನ್ತ್ ಅಬ್ದುಲ್ ರಹೀಂ
ರಿಯಾದ್(ವಿಶ್ವ ಕನ್ನಡಿಗ ನ್ಯೂಸ್):ಕೋವಿಡ್ ವಾಕ್ಸಿನ್ ಸುರಕ್ಷಿತ ಹಾಗು ಪರಿಣಾಮಕಾರಿ ಎಂದು ಧೃಡಪಟ್ಟ ಬಳಿಕವೇ ಪ್ರಯೋಗ ನಡೆಸುವುದಾಗಿಯೂ, ಈ ಬಗ್ಗೆ ಸರಕಾರ ನಿರಂತರ ಶ್ರಮಿಸುತ್ತಿರುವುದಾಗಿಯೂ ಆರೋಗ್ಯ ಸಚಿವರಾದ ಡಾ.ತೌಫೀಕ್
(www.vknews.com) : ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿದಾಸ ಯುವಸೇನೆಗೆ, ಶಿವಮೊಗ್ಗದ ಸಮಾಜ ಸೇವಕರಾದ ರಾಜು ಅರ್ ರವರನ್ನು ರಾಜ್ಯಾದ್ಯಕ್ಷರನ್ನಾಗಿ ಅಯ್ಕೆ ಮಾಡಲಾಗಿದೆ. ಇವರು ಹಲವಾರು ಸಾಮಾಜಿಕ ಕಾರ್ಯಗಳ
ಪುಣಚ (ವಿಶ್ವ ಕನ್ನಡಿಗ ನ್ಯೂಸ್) : ಮುಯ್ಯುದ್ದೀನ್ ಜುಮಾ ಮಸೀದಿ ಪರಿಯಾಲ್ತಡ್ಕ ಇದರ ನವೀಕೃತ ಪುನರ್ ನಿರ್ಮಾಣ ಕಾರ್ಯಕ್ರಮದ ಶಂಕುಸ್ಥಾಪನೆಯನ್ನು ಕುಂಬೋಲ್ ಕುಟುಂಬದ ಕೆ.ಎಸ್ ಅಲಿ ತಂಙಳ್
ಉಪ್ಪಿನಂಗಡಿ (www.vknews.com) : ಪೈಝಿ ಉಲಮಾಗಳ ಪ್ರತಿಷ್ಟಿತ ಸಂಘಟನೆ ಪೈಝೀಸ್ ಅಸೋಶಿಯೇಶನ್ ಇದರ ರಾಜ್ಯ ಘಟಕದ ವತಿಯಿಂದ ತಿಂಗಳು ಪೂರ್ತಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಮೀಲಾದ್ ಪ್ರಯುಕ್ತ