ದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧದ ತನಿಖೆಗೆ ಬಾಂಬೆ ಹೈಕೋರ್ಟ್ ನೀಡಿದ್ದ ತಡೆಯನ್ನು ಪ್ರಶ್ನಿಸಿ ಮಹರಾಷ್ಟ್ರ ಸರ್ಕಾರ ನೀಡಿದ್ದ ಮೇಲ್ಮನವಿಯನ್ನು
ದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ಮಾಧ್ಯಮಗಳ ಮೇಲೆ ಹೆಚ್ಚುತ್ತಿರುವ ನಿಯಂತ್ರಣ,ನಾಗರಿಕ ಸಮಾಜದ ಮೇಲಿನ ದಬ್ಬಾಳಿಕೆ,ವಿರೋಧ ಪಕ್ಷಗಳ ಸದ್ದಡಗಿಸುವಿಕೆ ಹೀಗೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೇರಿದ ಬಳಿಕ ನಡೆಯುತ್ತಿದ್ದು
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಫಿಟ್ನೆಸ್ ಮಲ್ಟಿಜಿಂ ಆಂಡ್ ಮಾರ್ಶಲ್ ಆಟ್ರ್ಸ್ ಸೆಂಟರ್ ಪಾಣೆಮಂಗಳೂರು ಇದರ ಆಶ್ರಯದಲ್ಲಿ ಸೆ. 28 ರಿಂದ ಅ. 25ರವರೆಗೆ ನಡೆದ ‘ಸೀಸನ್-1
ಫ್ರಾನ್ಸ್(ವಿಶ್ವ ಕನ್ನಡಿಗ ನ್ಯೂಸ್): ಫ್ರಾನ್ಸ್ ಅಧ್ಯಕ್ಷರಾದ ಇಮ್ಯಾನುವೆಲ್ ಮಾಕ್ರೋನ್ ರ ಇಸ್ಲಾಮ್ ವಿರೋಧಿ ಹೇಳಿಕೆಗೆ ವಿವಿಧ ಅರಬ್ ಟ್ರೇಡ್ ಅಸೋಷಿಯೇಶನ್ ಗಳು ಫ್ರೆಂಚ್ ಉತ್ಪಾದನಗಳಿಗೆ ಬಾಯ್ಕಾಟ್ ಬಿಸಿ
ಅಬುಧಾಬಿ(ವಿಶ್ವ ಕನ್ನಡಿಗ ನ್ಯೂಸ್):ಯು.ಎಫ್.ಸಿ ಸೂಪರ್ ಸ್ಟಾರ್ ಖಬೀಬ್ ನುರ್ಮಾಗೊಮೆಡೋವ್ ವೃತ್ತಿ ಬದುಕಿನಲ್ಲಿ ದಾಖಲೆಯ ಬಾರಿ ವಿಜೇತರಾಗಿ ಅಜೇಯನಾಗಿದ್ದುಕೊಂಡೇ ನಿವೃತ್ತಿ ಹೊಂದಿದ್ದಾರೆ.ಅಮೇರಿಕಾದ ಜಸ್ಟಿನ್ ಗೇತ್ಜೆ ರನ್ನು 29-0 ಅಂತರದಲ್ಲಿ
ಒಮಾನ್(ವಿಶ್ವಕನ್ನಡಿಗ ನ್ಯೂಸ್): ಪ್ರೀತಿಯ ಪ್ರವಾದಿ ಶಾಂತಿಯ ಹಾದಿ,ಸಮಾನತೆಯ ಸಂದೇಶ ವಾಹಕ ಲೋಕಾನುಗ್ರಹಿ ಹಝ್ರತ್ ಪೈಗಂಬರ್ ಮುಹಮ್ಮದ್ (ಸ.ಅ) ರವರ 1495 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಒಮಾನ್