ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಹಲವು ದಶಕಗಳ ಇತಿಹಾಸವಿರುವ ಪುತ್ತೂರು ತಾಲೂಕಿನ ಅರಿಯಡ್ಕದ ನವೀಕೃತ ಜುಮಾ ಮಸೀದಿಯನ್ನು ಅ.28 ಬುಧವಾರ ಪುತ್ತೂರು ಜುಮಾ ಮಸೀದಿ ಮುದರ್ರಿಸ್ ಅಸೈಯದ್ ಅಹ್ಮದ್ ಪೂಕೋಯ
ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರ ಜಾರಿಗೆ ತಂದ ಕೃಷಿ ಮಸೂದೆ ವಿರುದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ “ಜಾಗೋ ಕಿಸಾನ್, “ಕೃಷಿ
ದುಬೈ(www.vknews.in): ಅಮೇರಿಕಾ, ಆಸ್ಟ್ರೇಲಿಯಾ ಹಾಗೂ ಯೂರೋಪ್ ಖಂಡಗಳ ವಿವಿಧೆಡೆಗಳಲ್ಲಿ ಅನಿವಾಸಿ ಭಾರತೀಯರ ಸಂಘಟನೆ ‘ಗ್ಲೊಬಲ್ ಡಯಾಸ್ಪೊರ ಅಲಯನ್ಸ್’ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಂಡಿತು. ಇತ್ತೀಚಿನ ದಿನಗಳಲ್ಲಿ
ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಎರಡನೇ ಹಂತದ ಲಾಕ್ ಡೌನ್ ಪ್ರಾರಂಭವಾಗಲಿದೆ ಎಂಬ ಕುರಿತು ಊಹಾಪೋಹಗಳು ಹರಡುತ್ತಿದ್ದು, ಈ ಕುರಿತು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ಸೌದಿ ಅರೇಬಿಯಾದ
ಬೆಂಗಳೂರು(www.vknews.in): ವಿಜಯದಶಮಿ ಪ್ರಯುಕ್ತ ಬೆಂಗಳೂರಿನ ಭಜರಂಗದಳ ಕೇಂದ್ರ ಕಚೇರಿಯಲ್ಲಿ ರವಿವಾರ ನಡೆದ ಮಾರಕಾಸ್ತ್ರಗಳ ಆಯುಧಪೂಜೆಯ ಕಾರ್ಯಕ್ರಮದಲ್ಲಿ ಬೆಂಗಳೂರು ಪೂರ್ವ ಸಂಚಾರ ವಿಭಾಗದ ಎಸಿಪಿ ಕೆ.ಎನ್.ರಮೇಶ್ ಪಾಲ್ಗೊಳ್ಳುವ ಮೂಲಕ
ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಕೋವಿಡ್ 19 ಲಾಕ್ ಡೌನ್ ಸಂದರ್ಭದಲ್ಲಿ ಅನ್ ಲೈನ್ ಮೂಲಕ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ
ರಾಜ್ಯ ಫೈಝೀಸ್ ವತಿಯಿಂದ ಪುತ್ತೂರಿನಲ್ಲಿ ರಬೀಹ್ ಕ್ಯಾಂಪೈನ್ , ಮೌಲಿದ್ ಸಂಗಮ ಪುತ್ತೂರು (www.vknews.com) : ಪವಿತ್ರ ರಬೀಉಲ್ ಅವ್ವಲ್ ಮಾಸದ ಭಾಗವಾಗಿ ಕರ್ನಾಟಕ ರಾಜ್ಯ ಫೈಝೀಸ್
(ವಿಶ್ವ ಕನ್ನಡಿಗ ನ್ಯೂಸ್) : ರಾಜೀವ್ ಗಾಂಧಿ ವಿಜ್ಞಾನಿ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅನನ್ಯ ಸೇವೆಗೆ ಸನ್ಮಾನ ಸ್ವೀಕರಿಸಲಿರುವ, ವೃತ್ತಿಯಲ್ಲಿ ದಂತವೈದ್ಯರೂ,