ಕಣ್ಮನ ಸೆಳೆಯುತ್ತಿರುವ ಯಕ್ಷಗಾನ ಕಲಾಕ್ರತಿಯ ನಿರ್ಮಾತೃ ‘ಸಿದ್ದಾರ್ಥ್ ಜನ್ಸಾಲೆ’ ಎಂಬ ಗ್ರಾಮೀಣ ಪ್ರತಿಭೆ !

Share this on WhatsAppಕುಂದಾಪುರ (ವಿಶ್ವ ಕನ್ನಡಿಗ ನ್ಯೂಸ್) : ಒಮ್ಮೆಲೇ ನೋಡಿದಾಗ ಇದು ಮಾರಣಕಟ್ಟೆ 3 ಮೇಳದ ಕೂಡಾಟ ಚಿತ್ರ ಅನ್ನಿಸದೇ ಇರದು . ಇನ್ನಷ್ಟು ಆಳವಾಗಿ ಗಮನಿಸಿದರೇ ಇದು ನೈಜ ಚಿತ್ರ ವಲ್ಲ, ಇದ್ಯಾವುದೋ ಕಲಾವಿದನ ಕುಂಚದಲ್ಲಿ ಅರಳಿದ ಕಲಾಚಿತ್ರ ಎಂದೆನಿಸುತ್ತದೆ . ಖಂಡಿತವಾಗಿಯೂ ಇದು ಕಾಲವಿದನೊಬ್ಬನ ಕೈ ಚಳಕ ದಿಂದ ಅರಳಿದ ಕುಸುಮ ! ಹೌದು !ನಾವಿಂದು ಹೇಳಹೊರಟಿರುವುದು ಯುವ ಅಪ್ಪಟ ಗ್ರಾಮೀಣ ಪ್ರತಿಭೆಯ ಬಗ್ಗೆ ಹೆಸರು ಸಿದ್ದಾರ್ಥ್ ! ವಯಸ್ಸು ಇನ್ನೂ … Continue reading ಕಣ್ಮನ ಸೆಳೆಯುತ್ತಿರುವ ಯಕ್ಷಗಾನ ಕಲಾಕ್ರತಿಯ ನಿರ್ಮಾತೃ ‘ಸಿದ್ದಾರ್ಥ್ ಜನ್ಸಾಲೆ’ ಎಂಬ ಗ್ರಾಮೀಣ ಪ್ರತಿಭೆ !