ಸುರತ್ಕಲ್(ವಿಶ್ವಕನ್ನಡಿಗ ನ್ಯೂಸ್): ಎಸ್.ವೈ.ಎಸ್ ಹಾಗೂ ಎಸ್ಸೆಸ್ಸೆಫ್ ಜೋಕಟ್ಟೆ ಇದರ ವತಿಯಿಂದ ಜೋಕಟ್ಟೆಯಿಂದ ಕೂಳೂರು ಹೋಗುವ ರಸ್ತೆ ಓಯಿಲ್ ಕಂಪೆನಿ ಹತ್ತಿರ ರಸ್ತೆಯೊಂದು ಸಂಪೂರ್ಣ ಹದಗೆಟ್ಟಿದ್ದು ಅದರ ದುರಸ್ತಿಯನ್ನು ಎಸ್.ವೈ.ಎಸ್ ಹಾಗೂ ಎಸ್ಸೆಸ್ಸೆಫ್ ಜೋಕಟ್ಟೆ ಕಾರ್ಯಕರ್ತರು ನಿರ್ವಹಿಸಿದರು.
ಎಸ್.ವೈ.ಎಸ್ ಹಾಗೂ ಎಸ್ಸೆಸ್ಸೆಫ್ ಜೋಕಟ್ಟೆ ಇದರ ಸದಸ್ಯರಾದ ಖಾದರ್ HPCL, ಅಲಿ ಸಅದಿ ತೋಕೂರು, ಹಕೀಮ್ ಅರಿಕೆರೆ, ಝುಬೈರ್, ಸಿದ್ದೀಕ್ KBS, ಸಮ್ರಾನ್, ಮುಸ್ತಫಾ KBS, ಶಾಹಿದ್ ನಿಝಾಮಿ, ಶಫೀಕ್ ಉಸ್ತಾದ್, ಶಫೀಕ್ ತೋಕೂರು, ಶಿಹಾಬ್ KBS ಹಾಗೂ ಮುಝಮ್ಮಿಲ್ ರಸ್ತೆ ದುರಸ್ತಿ ಕಾರ್ಯದಲ್ಲಿ ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.