ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಉಳ್ಳಾಲ ನಗರ ಸಮಿತಿ ಕಚೇರಿ ಮುಂಭಾಗದಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣವನ್ನು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಷಾದ್ ಅಜಿನಡ್ಕ ನೆರವೇರಿಸಿದರು ಪ್ರಾಸ್ತಾವಿಕವಾಗಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ಝಹೀದ್ ಮಲಾರ್ ಮಾತನಾಡಿದರು ಸ್ವಾಗತ ಭಾಸಣ ಎ ಆರ್ ಅಬ್ಬಾಸ್ ಅಧ್ಯಕ್ಷರು ನಗರ ಸಮಿತಿ ಉಳ್ಳಾಲ ರವರು ಮಾಡಿದರು ಸಂದೇಶ ಭಾಷಣವನ್ನು ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಮಾಡಿದರು.
ಮುಖ್ಯ ಅತಿಥಿ ಭಾಷಣ ಅಶ್ರಫ್ ಕೆ ಸಿ ರೋಡ್ ಜಿಲ್ಲಾ ಸಮಿತಿ ಸದಸ್ಯರು ಹಾಗೂ ಝಕೀರ್ ಉಳ್ಳಾಲ ಜಿಲ್ಲಾ ಸಮಿತಿ ಸದಸ್ಯರು ಮಾಡಿದರು.ಈ ಸಂದರ್ಭದಲ್ಲಿ. ಜಿಲ್ಲಾ ಕೋಶಾದಿಕಾರಿ ಐ ಯಂ ಆರ್ ಇಕ್ಬಾಲ್, ನವಾಜ್ ಉಳ್ಳಾಲ್ ವಿಧಾನಸಭಾ ಸಮಿತಿ ಜೊತೆ ಕಾರ್ಯದರ್ಶಿ ಉಬೈದ್ ಅಮ್ಮೆಬಳ ಕೋಶಾಧಿಕಾರಿ ಲತೀಫ್ ಕೋಡಿಜಾಲ್ ವಿಧಾನಸಭಾ ಸಮಿತಿ ಸದಸ್ಯ ಅಬ್ಬಾಸ್ ಕಿನ್ಯ ಪಾವೂರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನ್ಸರ್ ಇನೋಳಿ, ಉಳ್ಳಾಲ ನಗರ ಸಮಿತಿ ಉಪಾಧ್ಯಕ್ಷ ಇಮ್ತಿಯಾಜ್ ಕೋಟೆಪುರ, ಕಾರ್ಯದರ್ಶಿ ಇಮ್ತಿಯಾಜ್ ಪಿಲಾರ್, ಕೋಶಾಧಿಕಾರಿ ಇಮ್ತಿಯಾಜ್ ಮುಕ್ಕಚೇರಿ, ಉಳ್ಳಾಲ ನಗರ ಸಭಾ ಸದಸ್ಯ ಅಸ್ಗರ್ ಅಲಿ, ರಮೀಜ್ ಕೋಡಿ ,ರವೂಫ್ ಅಳೇಕಲ, ನಿಜಾಮ್ ಮೇಲಂಗಡಿ, ಇಕ್ಬಾಲ್ ಕೋಟೆಪುರ ಉಪಸ್ಥಿತರಿದ್ದರು ಸಾದಿಕ್ ಯು ಬಿ ಧನ್ಯವಾದ ಅರ್ಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.