ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕಾಸರಗೋಡು ವಿದ್ಯಾನಗರ ಅಬ್ದುಲ್ಲಾ ಹಾಜಿ ಎಂಬವರು ಮುಂಬೈಯಿಂದ ಬೆಂಗಳೂರಿಗೆ ಉದ್ಯಾನ ಎಂಬ ರೈಲಿನಲ್ಲಿ ಹೊರಟಿದ್ದರು.
ಈ ಹಿರಿಯ ವ್ಯಕ್ತಿ ಬಳಿಕ ಕುಟುಂಬಸ್ಥರ ಸಂಪರ್ಕ ಕಳೆದುಕೊಂಡಿದ್ದು, ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲದಾಗಿದೆ. ಯಾರಾದ್ರೂ ಕಂಡರೆ ತಕ್ಷಣ ಈ ಕೆಳಗಿನ ನಂಬರಿಗೆ ವಾಟ್ಸಾಪ್ ಮುಖಾಂತರ ಮಾಹಿತಿ ನೀಡುವಂತೆ ಸಂಬಂಧಪಟ್ಟವರು ತಿಳಿಸಿದ್ದಾರೆ.
ವಿದ್ಯಾನಗರ ಕಾಸರಗೋಡು ಪೊಲೀಸ್ ಸ್ಟೇಶನ್: +91 4994 256 766, 00 91 94979 70103
ಯೂಸುಫ್ ಮೌಲವಿ: 9740030751 ರಶೀದ್: +91 72190 17776 ಬಶೀರ್: +971 56 917 3643
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.