ಉಳ್ಳಾಲ ತಲಪಾಡಿ(ವಿಶ್ವಕನ್ನಡಿಗ ನ್ಯೂಸ್): ಬಿಲಾಲ್ ಜುಮ್ಮಾ ಮಸ್ಜಿದ್ ತಲಪಾಡಿ ಇದರ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಯಾಕೂಬ್ ಪೂಮನ್, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಮಕ್ಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಹಕೀಮ್ ಪೂಮನ್, ಜೊತೆ ಕಾರ್ಯದರ್ಶಿಗಳಾಗಿ ಅಬೂಬಕ್ಕರ್ ಸಿದ್ದೀಕ್. ಟಿ, ಇಬ್ರಾಹಿಂ ತಸ್ಲೀಮ್, ಕೋಶಾಧಿಕಾರಿಯಾಗಿ ಅನ್ವರ್ ಸಾದಾತ್, ಲೆಕ್ಕ ಪರಿಶೋಧಕರಾಗಿ ಅಬ್ದುಲ್ ಹಮೀದ್. ಟಿ, ಸಮಿತಿ ಸದಸ್ಯರನ್ನಾಗಿ ಹಮೀದ್ ಹಾಜಿ, ಅಬ್ಬಾಸ್ ಪೂಮನ್, ರಝಕ್ ಕುದ್ರು,ಆರಿಫ್ ರವರನ್ನು ಆಯ್ಕೆಮಾಡಲಾಯಿತು.
ಖತೀಬರಾದ ಹಸನ್ ಜಾಬಿರ್ ಫಾಳಿಲಿ ದುವಾ ಮತ್ತು ಹಿತವಚನ ನೀಡಿದರು. ಮಾಜಿ ಕಾರ್ಯದರ್ಶಿ ಸ್ವಾಗತಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.