ಕರ್ಪಾಡಿ(ವಿಶ್ವಕನ್ನಡಿಗ ನ್ಯೂಸ್): ಕರ್ಪಾಡಿ ಜಮಾಅತ್ ನ 38 ಕುಟುಂಬಗಳಿಗೆ ಸುನ್ನಿ ಕಾರ್ಯಕರ್ತ ಕಾಸಿಮ್ ನಈಮಿ ಅಬುದಾಬಿ ಯವರ ಸಹಾಯದಿಂದ ಪ್ರಸ್ತುತ ಸನ್ನಿವೇಶವನ್ನು ಅರಿತು ಅಗತ್ಯ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕರ್ಪಾಡಿ ತಾಜುಲ್ ಉಲಮಾ ಮಸಿದಿ ಅಧ್ಯಕ್ಷರಾದ ಸುಲೈಮಾನ್ ಟಿ ಕೆ ಉಪಾಧ್ಯಕ್ಷರಾದ ಜಲಿಲ್ ಕೆ ಎ ಕೆ ಸಿ ಎಫ಼್ ಅಜ್ಮಾನ್ ಕಾರ್ಯಕರ್ತರಾದ ಅಶ್ರಪ್ ಸಖಾಪಿ ಜಮಾಅತ್ ಕಾರ್ಯದರ್ಶಿ ಉಮರಬ್ಬ ಎಸ್ ಎಸ್ ಎಫ಼್ ಅಧ್ಯಕ್ಷರಾದ ಸಫ಼್ವಾನ್ ಉಪಸ್ಥಿತಿರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.