ಮಂಗಳೂರು ಕೆ.ಸಿ.ರೋಡ್ (www.vknews.com) ; ಸುನ್ನೀ ಕೋ ಓರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ ಹಾಗೂ ಎಸ್ ಜೆ ಯು. ಎಸ್ ಜೆ ಎಮ್. ಎಸ್ ಎಮ್ ಎ. ಎಸ್ ವೈ ಎಸ್. ಎಸ್ಸೆಸ್ಸೆಫ್ ಇದರ ಜಂಟಿ ಆಶ್ರಯದಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಕಾರ್ಯಕ್ರಮ ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ ಇಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಸೈಯದ್ ಅಲವಿ ತಂಙಲ್ ಕಿನ್ಯ ಮೌಲೀದ್ ಮಜ್ಲಿಸ್ ನೇತೃತ್ವ ವಹಿಸಿ ದುವಾ ನೆರವೇರಿಸಿದರು ಡಾ:ಎಮ್ ಎಸ್ ಎಮ್ ಅಬ್ದುರ್ರಶೀದ್ ಝೈನಿ ಖಾಮಿಲಿ ತಲಪಾಡಿ ಪ್ರವಾದಿ ಜೀವನ ಸಂದೇಶ ಭಾಷಣ ಮಾಡಿದರು. ಕೆ.ಪಿ ಹುಸೈನ್ ಸಅದಿ ಕೆ ಸಿ ರೋಡ್ ಹುಬ್ಬುರ್ರಸೂಲ್ ಪ್ರಬಾಶಣ ಮಾಡಿದರು.
ವೇದಿಕೆಯಲ್ಲಿ ಮುನೀರ್ ಸಖಾಫಿ ಕೆ.ಸಿ.ರೋಡ್ ಮಸೀದಿ ಅಧ್ಯಕ್ಷ ಮೊಯಿದೀನ್ ಕುಟ್ಟಿ. ಅಬ್ಬಾಸ್ ಹಾಜಿ ಕೆ.ಸಿ.ರೋಡ್ ಖಾದರ್ ಹಾಜಿ ಕೆ.ಸಿ.ನಗರ.ಅಶ್ರಫ್ ಸಅದಿ ಕೆ.ಸಿ.ನಗರ. ಜಾಬಿರ್ ಫಾಲಿಲ್ ತಲಪಾಡಿ ಅಬ್ದಲ್ ಅಝೀಝ್ ಸಖಾಫಿ ಹಿದಾಯತ್ ನಗರ ಹಾಗೂ ಉಲಮಾ ಉಮರಾಗಲು ಉಪಸ್ತಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.