ಶ್ರೀನಿವಾಸಪುರ(www.vknews.com): ಪ್ರಜಾ ಧರ್ಮ ಪತ್ರಿಕೆ ಮತ್ತು ಶೋಷಿಯಲ್ ಮೀಡಿಯಾ ಪ್ರಜಾಧರ್ಮ ನ್ಯೂಸ್ ಸಂಪಾದಕರು ಹಾಗೂ ಕೋಲಾರ ಕುಸುಮ ತಾಲ್ಲೂಕು ವರದಿಗಾರ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಎಂ.ಡಿ ಎಂದು ಹೆಸರುವಾಸಿಯಾದ ಎನ್.ಎಸ್ ಮೂರ್ತಿ(50) ನಿಧನ ಹೊಂದಿದ್ದಾರೆ.
ಇವರು ಪತ್ನಿ ಮತ್ತು ಮೂವರು ಪುತ್ರರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಶ್ರೀನಿವಾಸಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.