ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಬೆಳ್ಳಾರೆ ವ್ಯಾಪ್ತಿಯ ಸುಮಾರು 50 ಆಯ್ದ ಬಡ ಕುಟುಂಬ ಗಳಿಗೆ ಎಸ್ಡಿಪಿಐ ಬೆಳ್ಳಾರೆ ವಲಯ ವತಿಯಿಂದ ಎರಡನೇ ಹಂತದ ಆಹಾರ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾ.ಪಂ ಸದಸ್ಯ,ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ, ಎಸ್ ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಹಾಜಿ.ಕೆ ಮಮ್ಮಾಲಿ, ಬಶೀರ್ ಬಿ.ಎ, ಆಸಿರ್ ಎ.ಬಿ, ಶಾಪಿ ಬೆಳ್ಳಾರೆ, ಎಸ್ ಡಿಪಿಐ ಬೆಳ್ಳಾರೆ ವಲಯ ಅಧ್ಯಕ್ಷ ಸಿದ್ದೀಕ್ ಬೆಳ್ಳಾರೆ, ಪಿ ಎಫ್ ಐ ಬೆಳ್ಳಾರೆ ವಲಯ ಕಾರ್ಯದರ್ಶಿ ಶಾಫಿ.ಟಿ, ಪಂಚಾಯತ್ ಸದಸ್ಯೆ ನಸೀಮ ಅವರ ಪತಿ ಹಾರಿಸ್ ಪಳ್ಳಿಮಜಲು ಕಾರ್ಯಕರ್ತರಾದ ರಶೀದ್ ಎಂ.ಆರ್,ತಾಜುದ್ದೀನ್, ಜಾಬಿರ್, ಸೆಮೀರ್ ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.