ಮಂಗಳೂರು(www.vknews.in): ಇಂದು ಶವ್ವಾಲ್ ತಿಂಗಳ(ಈದುಲ್ ಫಿತ್ರ್) ಚಂದ್ರದರ್ಶನವಾಗದ ಕಾರಣ ನಾಳೆ ರಮಳಾನ್ 30 ಪೂರ್ತೀಕರಿಸಿ ದಿನಾಂಕ 03-05-2022 ಮಂಗಳವಾರ ರಂದು ಶವ್ವಾಲ್ 01 (ಈದುಲ್ ಫಿತ್ರ್) ಆಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ , ಖಾಝಿ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್, ಪುತ್ತೂರು ಸಂಯುಕ್ತ ಖಾಝಿ ಶೈಖುನಾ ಜಿಫ್ಕಿ ಕೋಯ ತಂಗಲ್ ಹಾಗೂ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಗಲ್ ರವರು ತೀರ್ಮಾನಿಸಿರುತ್ತಾರೆ ಎಂದು ತಿಳಿದು ಬಂದಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.