ಕಳೆದ ಹನ್ನೆರಡು ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಯಿಲ್ಲದೆ ವಸ್ತುನಿಷ್ಠ ವರದಿ ಮೂಲಕ ಕನ್ನಡ ಭಾಷೆಯ ಕಂಪನ್ನು ಜಗದಗಲ ಹರಡಿದ ಖ್ಯಾತಿಯ ವಿಶ್ವ ಕನ್ನಡ ನ್ಯೂಸ್ ಜನಮನ್ನಣೆಯನ್ನು ಪಡೆದ ವಾರ್ತಾ ತಾಣವಾಗಿದೆ.
ವರದಿಗಾರಿಕೆಯಲ್ಲಿ ಪ್ರಾಮಾಣಿಕತೆ, ಸತ್ಯ ಸಂದತೆ ಮತ್ತು ನಿಪುಣತೆಯನ್ನು ಮೈಗೂಡಿಸಿಕೊಂಡು ವಿಕೆ ನ್ಯೂಸ್ ಸಂಪಾದಕೀಯ ಮಂಡಳಿ ಓದುಗರ ಅಭಿರುಚಿಗೆ ತಕ್ಕಂತೆ ವರದಿ, ಸಾಂದರ್ಭಿಕ ಲೇಖನಗಳನ್ನು ಪ್ರಕಟಿಸಿ ಕನ್ನಡ ಭಾಷೆಗೆ ಅಭಿಮಾನವನ್ನು ತಂದು ಕೊಡುವುದರೊಂದಿಗೆ ಭಾರತದ ಸೌಹಾರ್ದ ಮತ್ತು ಸಾಮರಸ್ಯ ಪರಂಪರೆಯನ್ನು ಜತನದಿಂದ ಕಾಪಾಡಿಕೊಂಡು ಬಂದಿದೆ.
ಹನ್ನೆರಡು ಸಂವತ್ಸರಗಳ ಸತ್ಯ ಸುದ್ದಿಯ ಅನಾವರಣದ ಪರ್ವದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ವಿಶ್ವ ಕನ್ನಡಿಗ ನ್ಯೂಸ್ ಇನ್ನಷ್ಟು ವಿಭಿನ್ನವಾಗಿ ಜನಮನ ತಲುಪಲಿ.
ಕೆ.ಎ.ಅಬ್ದುಲ್ ಅಝೀಝ್ ಪುಣಚ ಸ್ಥಾಪಕಾಧ್ಯಕ್ಷರು, ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.