ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಷನ್ KCF ದುಬಾಯಿ ಸೌತ್ ಝೋನ್ ಒಮಾನ್ ಸಲಾಲ ಈದ್ ಟೂರ್ ಹೊರಡುವ ಸಂಧರ್ಭದಲ್ಲಿ KCF ಒಮಾನ್ ನಿಝ್ವ ಝೋನ್ ರವರು ಇಫ್ತಾರ್ ಕಿಟ್ ನೀಡಿ ಅವರನ್ನು ಆತ್ಮೀಯ ವಾಗಿ ಸ್ವಾಗತಿಸಿ ಅವರು ಹಿಂದಿರುಗಿ ಹೊರಡುವ ಸಂಧರ್ಭದಲ್ಲಿ ಅವರಿಗೆ ಬೆಳಗಿನ ಉಟೋಪಾಹಾರ ನೀಡಿ ಬೀಳ್ಕೊಡಲಾಯಿತು.
ಈ ಸಂಧರ್ಭದಲ್ಲಿ KCF ಒಮಾನ್ ರಾಷ್ಟ್ರೀಯ ಸಾಂತ್ವನ ವಿಭಾಗದ ಅಧ್ಯಕ್ಷ ಕಲಂದರ್ ಬಾಷ ತೀರ್ಥಹಳ್ಳಿ , ನಿಝ್ವ ಝೋನ್ ಅಧ್ಯಕ್ಷ ಮೊಹಮ್ಮದ್ ಹುಸೈನ್ ತೀರ್ಥಹಳ್ಳಿ, KCF ನಿಝ್ವ ಝೋನ್ ಪ್ರಧಾನ ಕಾರ್ಯದರ್ಶಿ ಲತೀಫ್ ಜಾಲ್ಸೂರ್, ಕೆಸಿಎಫ್ ಒಮಾನ್ ಇಹ್ಸಾನ್ ಒರ್ಘನೈಝರ್ ಕಲಂದರ್ ಬಾವ ಪರಪ್ಪು, ಝೋನ್ ಕೋಶಾಧಿಕಾರಿ ಸಿರಾಜ್ ಅರಿಮಲೆ, ಝೋನ್ ಸಾಂತ್ವನ ವಿಭಾಗದ ಕಾರ್ಯದರ್ಶಿ ಅಶ್ಫಾಕ್ ಅರಿಮಲೆ ಹಾಗೂ ನಿಝ್ವ ಝೋನ್ ನಾಯಕರು ಸದಸ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.