ಕೊಳ್ತಿಗೆ(ವಿಶ್ವಕನ್ನಡಿಗ ನ್ಯೂಸ್): ಮುಹಿಯುದ್ದೀನ್ ಜುಮಾ ಮಸೀದಿ ಕೊಳ್ತಿಗೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯು ವಿಜೃಂಭಣೆಯಿಂದ ನಡೆಯಿತು. ಅಬ್ದುಲ್ ರಝಾಕ್ ಮುಲ್ಲುಕ್ಕಾಡ್ ಹಾಗೂ ಅಬ್ದುಲ್ ರಹಿಮಾನ್ ಕತಿಬರು ಸಿದ್ದೀಕ್ ಫೈಝಿ ಮುಹಮ್ಮದ್ ಅಲಿ ಫೈಝಿ ದ್ವಜ ರೋಹಣ ನೇರೇವಿಸಿಸಿದರು.
ಹಾಗೂ ಮಕ್ಕಳಿಗೆ ಚಿತ್ರ ರಚನೆ ಪ್ರಬಂದ ಮತ್ತು ಕೆಲವು ಇನ್ನಿತರ ಕಾರ್ಯಕ್ರಮದಲ್ಲಿ ವಿಜಯ್ ಆದಂತಹ ಮಕ್ಕಳಿಗೆ ಆಲ್ ಹಿದಾಯ ಕಮಿಟಿ ಪರವಾಗಿ ಬಹುಮಾನ ವಿತರಣೆಯ ಈ ಸಂದರ್ಭದಲ್ಲಿ ನಡೆಯಿತು. ಶಾಫಿ ಕೆ ಕೆ ಅಶ್ರಫ್ ಪಲ್ಲಿಕ್ಕಲ್ ಮಕ್ಕಳಿಗೆ ಸಿಹಿತಿಂಡಿ ಹಂಚಿದರು. ಬಾಗವಹಿಸಿದ ಎಲ್ಲರಿಗೂ ಅಬ್ದುಲ್ಲಾ ಮುಸ್ಲಿಯಾರ್ ಅಭಿನಂದನೆ ಸಲ್ಲಿಸಿದ್ದಾರೆ. ಸಿದ್ದೀಕ್ ಫೈಝಿ ಅವರಿಂದ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು.
ಇಸ್ಮಾಯಿಲ್ ಹಾಜಿ ಕುಂಡಡ್ಕ, ಇಬ್ರಾಹಿಂ ಪದ್ಪು ಹಾಗೂ ಹಲವಾರ ಊರನ ಹಿರಿಯರು ಕಿರಿಯರು ಬಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.