(www.vknews.in) ಕಲ್ಲುಗುಂಡಿ: ಇತ್ತೀಚೆಗೆ ಬೆಂಕಿಗಾಹುತಿಯಾಗಿ ಅಪಾರ ನಾಶ ನಷ್ಟ ಅನುಭವಿಸಿದ ಕಲ್ಲುಗುಂಡಿ ಮುಹಮ್ಮದ್ ಕುಂಞಿ ರವರ ದುರಸ್ತಿಯಲ್ಲಿರುವ ಕಟ್ಟಡಕ್ಕೆ ಪ್ರಖ್ಯಾತ ವಾಗ್ಮಿ ರಫೀಕ್ ಸಅದಿ ಉಸ್ತಾದ್ ಭೇಟಿ ಮಾಡಿ ದುಆ ನೆರವೇರಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್, SYS ಸುಳ್ಯ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ, SSF ರಾಜ್ಯ ಸಮಿತಿ ಸದಸ್ಯರಾದ ಫೈಝಲ್ ಝುಹ್ರಿ, SYS ಕಲ್ಲುಗುಂಡಿ ಬ್ರಾಂಚ್ ಅಧ್ಯಕ್ಷರಾದ ಲತೀಫ್ ಉಸ್ತಾದ್ ಕೊಯನಾಡು, ಸದಸ್ಯರಾದ ಇರ್ಷಾದ್, ಬಶೀರ್ ಸಖಾಫಿ, ಅಶ್ರಫ್ ಅಂಜುಮಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.