(www.vknews.in) ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ಮಂಗಳೂರು ವಿಧಾನ ಸಭಾ ಕ್ಷೇತ್ರ ಕಾರ್ಯಕಾರಣಿ ಸಭೆ ಮತ್ತು ಚುನಾವಣೆ ಪೂರ್ವಭಾವಿ ಸಭೆಯು ಇಂದು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ಇವರ ಗಣ ಅಧ್ಯಕ್ಷತೆಯಲ್ಲಿ ದೇರಳಕಟ್ಟೆ ಕಛೇರಿ ಯಲ್ಲಿ ನಡೆಯಿತು. ಸಭೆಯಲ್ಲಿ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿ ಉತ್ತಮ ಬೆಳವಣಿಗೆ ನಡೆಸಲು ಹಾಗೂ ನಮ್ಮ ಅಭ್ಯರ್ಥಿಯನ್ನು ಚುನಾವಣೆಲ್ಲಿ ಯಾವ ರೀತಿ ವಿಜಯವನ್ನು ಗೊಳಿಸಲು ಕಾರ್ಯಕರ್ತರು ತಯಾರಿನಡೆಸುವ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಲತೀಫ್ ಕೋಡಿಜಲ್, ಆರೀಫ್ ಬೋಳಿಯಾರ್, ನೌಶಾದ್ ಕಿನ್ಯ, ಶುಹೈಲ್ ಉಳ್ಳಾಲ, ಖಾದರ್ ಮುಳೂರು, ಮುನ್ನೂರು ಬ್ಲಾಕ್ ಅಧ್ಯಕ್ಷರು s.m ಬಷೀರ್, ಸಜೀಪ ಬ್ಲಾಕ್ ಅಧ್ಯಕ್ಷರು ನವಾಝ್ ಸಜೀಪ , ಕೋಣಾಜೆ ಬ್ಲಾಕ್ ಅಧ್ಯಕ್ಷರು ಕಮರ್ ಮಲಾರ್,ಕಿನ್ಯ ಗ್ರಾಮ ಸಮಿತಿ ಅಧ್ಯಕ್ಷರು ಮುಕ್ತಾರ್, ಮಂಜನಾಡಿ ಗ್ರಾಮ ಸಮಿತಿ ಅಧ್ಯಕ್ಷರು ಉಸೈನ್, ಹರೇಕಲ ಗ್ರಾಮ ಸಮಿತಿ ಅಧ್ಯಕ್ಷರು ಆಸೀಫ್, ಬೆಲ್ಮ ಗ್ರಾಮ ಸಮಿತಿ ಅಧ್ಯಕ್ಷರು ಅಶ್ರಫ್. T, ಪಾವೂರ್ ಗ್ರಾಮ ಸಮಿತಿ ಅಧ್ಯಕ್ಷರು ಸಮೀರ್ ಟಿಪ್ಪು ಮತ್ತು ಎಲ್ಲಾ ಗ್ರಾಮದ ಸಮಿತಿ ಕಾರ್ಯದರ್ಶಿಗಳು ಹಾಗೂ ಎಲ್ಲಾ ಬೆಂಬಲಿತ ಪಂಚಾಯತ್ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು ಅಶ್ರಫ್ ಮಂಚಿ ಇವರು ಸಾಮಾರೂಪ ಭಾಷಣ ಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.