(www.vknews.in) ಬದಾಮಿ ತಾಲೂಕಿನ ರಾಘಾಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ “ರಾಷ್ಟ್ರೀಯ ಯುವ ದಿನ” ವನ್ನು ,ಶಿಕ್ಷಕರು,ಎಸ್,ಡಿ,ಎಂ,ಸಿ, ಸದಸ್ಯರು ಹಾಗೂ ಮುದ್ದು ಮಕ್ಕಳ ನೇತೃತ್ವದಲ್ಲಿ ಅತ್ತ್ಯಂತ ವಿಜೃಂಭಣೆಯಿಂದ ಮಾಡಲಾಯಿತು.ಇದೇ ಸಂಧರ್ಭದಲ್ಲಿ ಮಕ್ಕಳು ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು ,ನಂತರ ಸ್ವಾಮಿ ವಿವೇಕಾನಂದರ ಕುರಿತು ಭಾಷಣ ಹಾಗೂ ಛದ್ಮ ವೇಶಗಳನ್ನು ಹಾಕಲಾಯಿತು,ಮುಂದುವರೆದು ಶಾಲೆಯ ಶಿಕ್ಷರಾದ ಅಶ್ವಿನಿ ಎಸ್ ಅಂಗಡಿ,ಹಾಗೂ ಸಿ, ಆರ್, ದಾಸರ ಗುರುಗಳು ವಿವೇಕಾನಂದರ ಆದರ್ಶ,ತತ್ವಗಳು,ಭೋದನೆಗಳ ಕುರಿತು ಮಕ್ಕಳಿಗೆ ಹೇಳಿದರು ಇದೇ ಸಮಯದಲ್ಲಿ ಪ್ರಭಾರಿ ಮುಖ್ಯ ಗುರುಗಳಾದ ಎಸ್,ಎಸ್,ಬೆನೂರ್,ಸಹ ಶಿಕ್ಷರಾದ,ಐ ಆರ್,ಸುಳಿಕೇರಿ, ಕೆ,ಎಸ್,ಬೀರನೂರ,ಹಾಗೂ ಬಿ ಬಿ ಗೋಣಬಾಳ್ ಗುರುವೃಂದವು ಉಪಸ್ಥಿತರಿದ್ದರು…
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.