ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) ; ಕಳೆದ 13 ವರ್ಷಗಳಿಂದ ನೋವು ಅನುಭವಿಸುತ್ತಿರುವಂತಹ ಈ ಕುಟುಂಬವೊಂದಕ್ಕೆ ದಾನಿಗಳ ಸಹಾಯದ ಅವಶ್ಯಕತೆ ಇದೆ. ಈ ಕುಟುಂಬಲ್ಲಿ ತಾಯಿ ಮತ್ತು ಮಗನು ತಲ್ಸಿಮಿಯಮೇಜರ್ ಎಂಬ ಮಾರಕವಾದ ರೋಗಕ್ಕೆ ತುತ್ತಾಗಿ ಆರ್ಥಿಕ ನೆರವಿಲ್ಲದೆ ನಿಮ್ಮೊಂದಿಗೆ ಸಹಾಯ ಹಸ್ತವನ್ನು ಚಾಚುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಾಲ್ಮರ ಕೆರೆಮೂಲೆ ನಿವಾಸಿ ಝರೀನ ಮತ್ತು ಅಶ್ರಫ್ ದಂಪತಿಯ ಪುತ್ರ 13 ವರ್ಷದ ಶಹೀಮ್ ಎಂಬ ಹುಡುಗನು ತಲೇಸೇಮಿಯಾ ಎಂಬ ಮಾರಕ ಕಾಯಿಲೆಗೆ ತುತ್ತಾಗಿಬೋನ್ ಮ್ಯಾರೋ ಬದಲಾಯಿಸುವ ಶ ಸ್ತ್ರಕ್ರಿಯೆ ನಡೆಯಬೇಕಾಗಿದೆ. ಈ ಚಿಕಿತ್ಸೆಗೆ ಬೃಹತ್ತಾದ 30 ಲಕ್ಷ ರೂಪಾಯಿ ಅವಶ್ಯಕತೆ ಇದ್ದು, ತಮ್ಮಿಂದಾಗುವ ಸಹಾಯ ನೀಡಿ ಈ ಮುದ್ದು ಮಗನ ಜೀವ ಉಳಿಸಲು ಪ್ರತಿಯೋರ್ವರೂ ಸಹಕರಿಸಬೇಕೆಂದು ಸಂಬಂಧಪಟ್ಟವರು ವಿನಂತಿಸಿದ್ದಾರೆ.
ತಮ್ಮ ಸಹಾಯವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ಪಾವತಿಸಿ ಸಹಕರಿಸಿ.. Name…….. Zareena Bank ……… Federal Bank Ac/No……..18940200004056 IFSC code..FDRL0001894 Branch…….. Puttur Phone pay & Google pay 9945230768 / 9035290768
ಹೆಚ್ಚಿನ ವಿವರಗಳಿಗೆ ಈ ಕೆಳಗಿನ ದೂರವಾಣಿ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು;
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.