(ವಿಶ್ವ ಕನ್ನಡಿಗ ನ್ಯೂಸ್) : ಮಂಜೇಶ್ವರ ತಾಲೂಕು ಪಡ್ರೆ ಗ್ರಾಮದ ಎಡೆಮಲೆ ನಿವಾಸಿ ಚೋಮ ನಾಯ್ಕ ಎಂಬವರು ಮೆದುಳಿನಲ್ಲಿ ರಕ್ತಸ್ರಾವ,(Brain hemorrhage) ಆಗಿ ಮಂಗಳೂರು ಪಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಒಂದು ವಾರ ದಿಂದ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರ ಚಿಕಿತ್ಸೆಗಾಗಿ ಸುಮಾರು10ಲಕ್ಷಕ್ಕಿಂತ ಅಧಿಕ ಹಣ ಖರ್ಚಾಗಿದ್ದು, ಇವರು ಆರ್ಥಿಕವಾಗಿ ಕೂಲಿ ಕೆಲಸವನ್ನು ಅವಲಂಬಿಸಿಕೊಂಡು ಜೀವನ ಸಾಗಿಸುತಿದ್ದಾರೆ. ಇವರ ಕುಟುಂಬವು ಹಣ ಇಲ್ಲದೆ ಕಂಗಾಲಾಗಿದ್ದಾರೆ. ದಾನಿಗಳು ತಮ್ಮ ಕೈಲಾದ ಸಹಾಯವನ್ನು ಮಾಡಬೇಕೆಂದು ಕುಟುಂಬಸ್ಥರು ವಿನಂತಿಸಿದ್ದಾರೆ.
ರವಿಂದ್ರ. ವೈ Google pay ; 7510343320… Account Number ; 40510101018228 Bank ;.Kerala Gramina Bank Vaninagara
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.