ಜಿದ್ದಾ (ವಿಶ್ವ ಕನ್ನಡಿಗ ನ್ಯೂಸ್) : ಉಮ್ರಾ ನಿರ್ವಹಿಸಲು ಬಂದಿದ್ದ ಮಲಪ್ಪುರಂನ ಕಾವುಂಪಾಡಿಯ ಕಲ್ಲಿಂಗಲ್ ಪರಂಬು ನಿವಾಸಿ ಕುಂಜಿ ಮುಹಮ್ಮದ್ ಯಾನೆ ಕುಂಜಿಪ್ಪ (67) ಜಿದ್ದಾದಲ್ಲಿ ನಿಧನರಾದರು.
ಅವರು ಅಸ್ವಸ್ಥರಾಗಿ ಜಿಡ್ಡಾದ ಕಿಂಗ್ ಅಬ್ದುಲ್ ಅಜೀಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕಾನೂನು ಔಪಚಾರಿಕತೆಗಳು ಪೂರ್ಣಗೊಂಡ ಬಳಿಕ ಜಿದ್ದಾದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.