ಕಣ್ಣೂರು (ವಿಶ್ವ ಕನ್ನಡಿಗ ನ್ಯೂಸ್) ; ಅಂತಿಮ ವರ್ಷದ ವಿದ್ಯಾರ್ಥಿಗಳಾದ ಜೋಯಲ್ ಮ್ಯಾಥ್ಯೂ, ಶ್ರೀರಾಜ್, ಅಬಿನ್, ಅಭಿನವ್, ಅಫ್ಲಾ, ಅಜಿತ್, ಅಜಿನಾಸ್, ಅಜುಲ್, ಅಲನ್, ಅಲ್ಬಿನ್, ಅಮ್ಲಾಕ್, ಆಂಡ್ರಿನ್, ಬೆನೆಡಿಕ್ಟ್, ಅಶ್ವಿನ್, ಜೋಮಿ, ಮಿಲನ್, ಸಂಚಾಲ್, ವಿಜಯ್, ವಿಷ್ಣು ಮತ್ತು ವಿನಾಯಕ್ ಸೇರಿ ಎಲೆಕ್ಟ್ರಿಕ್ ಬೈಕ್ ನಿರ್ಮಿಸಿದ್ದಾರೆ.
ಮೆಕ್ಯಾನಿಕಲ್ ವಿಭಾಗದ ಶಿಕ್ಷಕರಾದ ನಿಯಾಸ್ ಮತ್ತು ರಾಬಿನ್ ಅವರ ಮಾರ್ಗದರ್ಶನದಲ್ಲಿ ನಿರ್ಮಾಣವಾಗಿತ್ತು. ಒಂದೂವರೆ ಲಕ್ಷ ರೂ. ಕೈಗಾರಿಕಾ ಆಧಾರದಲ್ಲಿ ನಿರ್ಮಾಣವಾದರೆ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದು ಎಂಬ ನಿರೀಕ್ಷೆ ಇದೆ. ವ್ಯವಸ್ಥಾಪಕ ಫಾ. ಜೇಮ್ಸ್ ಚೆಲ್ಲಂಕೋಟ್, ಹಣಕಾಸು ವ್ಯವಸ್ಥಾಪಕ ಫಾ. ಲಾಜರ್ ವರಂಬಕಾಟ್, ಪ್ರಾಚಾರ್ಯ ಡಾ. ಬೆನ್ನಿ ಜೋಸೆಫ್, ವಿಭಾಗದ ಮುಖ್ಯಸ್ಥ ಪ್ರೊ. ರಾಜು ಕುರಿಯಾಕೋಸ್ ಅವರ ಪ್ರೋತ್ಸಾಹ ಹಾಗೂ ಸಹಕಾರದಿಂದ ಈ ಯಶಸ್ಸು ಲಭಿಸಿದೆ ಎಂದು ವಿದ್ಯಾರ್ಥಿಗಳು ಹೇಳಿದರು. 14ರಿಂದ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆಯಲಿರುವ ಅಖಿಲ ಭಾರತ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಸಿದ್ಧತೆ ನಡೆಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.