(www.vknews.in) ; ದನ ಸಾಗಾಟದ ಹೆಸರಿನಲ್ಲಿ ನಡೆದ ಕೆರೆ ಹಳ್ಳಿ ಪುನೀತ್ ಮತ್ತು ಆತನ ಸಂಗಡಿಗರ ಗೂಂಡಾಗಿರಿ ಯಿಂದಾಗಿ ಮಂಡ್ಯದ ಇದ್ರಿಸ್ ಎಂಬ ವಾಹನ ಚಾಲಕನನ್ನು ಕನಕಪುರದ ಸಾಟನೂರಿನಲ್ಲಿ ಹಲ್ಲೆ ನಡೆಸಿ ಚಿತ್ರ ಹಿಂಸೆ ನೀಡಿ ಕೊಳ್ಳಲಾಗಿದ್ದು, ಪುನೀತ್ ಕೆರೆಹಳ್ಳಿ ತಂಡದ ಕೃತ್ಯ ರಾಜ್ಯಾಡಳಿತ ಪ್ರೇರಿತ ಜನಾಂಗೀಯ ಹತ್ಯೆಯ ಭಾಗವಾಗಿದೆ.
ಪುನೀತ್ ಕೆರೆ ಹಳ್ಳಿ ಬಿಜೆಪಿ ಮತ್ತು ಸಂಘ ಪರಿವಾರದ ಬಳಗದೊಂದಿಗೆ ಗುರುತಿಸಿ ಕೊಂಡ ಓರ್ವ ಗೂಂಡಾ ಆಗಿದ್ದು, ಇದ್ರಿಸ್ ಘಟನೆ ಜನಾಂಗೀಯ ಹತ್ಯೆಯ ಭಾಗವಾಗಿದೆ. ರಾಜ್ಯದಲ್ಲಿ ಪೊಲೀಸು ವ್ಯವಸ್ಥೆ ಜೀವಂತವಿದ್ದರೆ ತಕ್ಷಣ ಪೊಲೀಸರು ಕೆರೆ ಹಳ್ಳಿ ಮತ್ತು ಸಂಗಡಿಗರನ್ನು ತಕ್ಷಣ ಬಂಧಿಸಬೇಕು.
ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.