(www.vknews.in) ; ಸವಣೂರು ಗ್ರಾಮದ ಪೆರಿಯಡ್ಕ, ಪಲ್ಲತಮೂಲೆ ಕುಡಿಯುವ ನೀರಿನ ಬಳಕೆದಾರರ ಬಹು ಕಾಲದ ಬೇಡಿಕೆಯಾಗಿದ್ದ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅನುಮೋದನೆ ಗೊಂಡಿರುವ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಯನ್ನು ಪಲ್ಲತ್ತಮೂಲೆ ಎಂಬಲ್ಲಿ ಸರಕಾರಿ ಜಾಗದಲ್ಲಿ ಪ್ರಾರಂಭಿಸಿದಾಗ ಸ್ಥಳೀಯ ವ್ಯಕ್ತಿಯೊರ್ವರು ಆಕ್ಷೇಪಣೆಯನ್ನು ನೀಡಿದಾಗ ಪುರಸ್ಕರಿಸಿ ಸದ್ರಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳು ಮೀನಮೇಷ ಎಣಿಸುದರಿಂದ ಸ್ಥಳೀಯ ಕುಡಿಯುವ ನೀರಿನ ಬಳಕೆದಾರರಾದ ನಾವು ಈ ಬಾರಿ ಮುಂಬರುವ ವಿಧಾನಸಭಾ ಚುನಾವಣೆನ್ನು ಬಹಿಸ್ಕರಿಸುತೇವೆ.
ಪೆರಿಯಡ್ಕ / ಪಲ್ಲತ್ತಮೂಲೆ ನಿವಾಸಿಗಳು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.