ಕುವೈತ್ ಸಿಟಿ(www.vknews.in): ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನೆಯ ದಿನ ತಮ್ಮ ಕೆಲಸದ ಸ್ಥಳದಲ್ಲಿ ಸಿಹಿತಿಂಡಿ ವಿತರಿಸಿ ಸಂಭ್ರಮಾಚರಿಸಿದ 9 ಭಾರತೀಯರನ್ನು ಕುವೈತ್ ಕಂಪೆನಿಯೊಂದು ಕೆಲಸದಿಂದ ವಜಾ ಮಾಡಿ ಭಾರತಕ್ಕೆ ಗಡಿಪಾರು ಮಾಡಿದೆ. ಈ 9 ಮಂದಿಯು ಉದ್ಯೋಗದಲ್ಲಿದ್ದ ಕಂಪನಿಯು ಇವರ ವಿರುದ್ಧ ಕ್ರಮ ಜರುಗಿಸಲು ಮನವಿ ಮಾಡಿಕೊಂಡ ನಂತರ , ಸಿಹಿತಿಂಡಿ ಹಂಚಿ ಸಂಭ್ರಮಾಚರಿಸಿದ ಪ್ರಾಣ ಪ್ರತಿಷ್ಠಾ ದಿನದ ರಾತ್ರಿ 9 ಗಂಟೆಗೆ ಇವರನ್ನು ಕುವೈಟ್ ನಿಂದ ಗಡಿಪಾರು ಮಾಡಲಾಗಿದೆ ಎಂದು ಕುವೈಟ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಹೇಳಿದೆ. ಆದರೆ ಇವರ ಊರು ಹಾಗೂ ಹೆಸರುಗಳನ್ನು ಬಹಿರಂಗಪಡಿಸಿಲ್ಲ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.