ಉಳ್ಳಾಲ (www.vknews. in) : ಕೋಟೆಕಾರ್ ಬದ್ರಿಯಾ ಜುಮಾ ಮಸ್ಜಿದ್ ಕಮಿಟಿ ಅಜ್ಜಿನಡ್ಕದಲ್ಲಿ ನಡೆಯುವ ಧ್ಸಿಕ್ರ್ ಹಲ್ಕಾ ಮತ್ತು ಸ್ವಲಾತ್ ಮಜ್ಲಿಸ್ ನ 18 ನೇ ವಾರ್ಷಿಕವು 2024 ಫೆಬ್ರವರಿ 2 ಮತ್ತು 3 ರಂದು ಮಸೀದಿ ಅಧ್ಯಕ್ಷರಾದ ಸುಲೈಮಾನ್ ಹಾಜಿ ಅಧ್ಯಕ್ಷತೆಯಲ್ಲಿ ಮಸೀದಿ ವಠಾರದಲ್ಲಿ ರಾತ್ರಿ 7-30 ಕ್ಕೆ ಜರಗಲಿರುವುದು
ಫೆ, 2 ರಂದು ಅಸೈಯ್ಯದ್ ಆಮೀರ್ ತಂಙಲ್ ಅಲ್ ಬುಖಾರಿ ಕಿನ್ಯ ಉದ್ಘಾಟನೆ ಮತ್ತು ದುವಾ ಮಾಡಲಿರುವರು ಬಹು ಜಬ್ಬಾರ್ ಸಖಾಫಿ ಪಾತೂರು ಮುಖ್ಯ ಪ್ರವಚನ ಮಾಡುವರು ಫೆ,3ರಂದು ಅಸೈಯ್ಯದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ತಂಙಲ್ ಮಲ್ಹರ್ ನೇತೃತ್ವದಲ್ಲಿ ಧ್ಸಿಕ್ರ್ ಹಲ್ಕಾ ಸ್ವಲಾತ್ ಮಜ್ಲಿಸ್ ನಡೆಯಲಿದ್ದು ಬಹು ಅಬ್ದುಲ್ ರಝಾಕ್ ಅಬ್ರಾರಿ ಪಟ್ಟಣಂತಿಟ್ಟ ಮುಖ್ಯ ಪ್ರವಚನ ಮಾಡುವರು, ಕಾರ್ಯಕ್ರಮದಲ್ಲ ಯು ಟಿ ಖಾದರ್ ಫರೀದ್ ಸಭಾಧ್ಯಕ್ಷರು ಕರ್ನಾಟಕ ವಿಧಾನಸಭೆ, ಹಾಜಿ ಕೆ ಅಬುಬಕ್ಕರ್, ಇಸ್ಮಾಯಿಲ್ ಹಾಜಿ ಕೊಪ್ಪಳ,ಮಜಲ್ ಅಬ್ಬಾಸ್ ಹಾಜಿ ಉಚ್ಚಿಲ, ಎ ಎಂ ಅಬ್ಬಾಸ್ ಹಾಜಿ ಕೊಮರಂಗಲ,ಬಹು ಅಬ್ದುಲ್ ಸತ್ತಾರ್ ಮದನಿ,ಅಬ್ದುಲ್ ಕಾದರ್ ಹಿದಾಯತ್ ನಗರ, ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಭಾಗವಹಿಸುವರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.